ಕನ್ನಡ ದ್ರೋಹಿ ಮಾಜಿ ಸಚಿವ ಅಸ್ನೋಟಿಕರ್! ರಾಜಕೀಯ-೦೧

ನಮ್ಮ ಬೆಂಬಲ ಕೊಂಕಣಿಗೆ: ಕಾರವಾರದಲ್ಲಿ ಮತ್ತೆ ಭಾಷಾ ವಿವಾದದ ಕಿಡಿ ಹೊತ್ತಿಸಿದ ಮಾಜಿ ಸಚಿವ ಅಸ್ನೋಟಿಕರ್ ಕಳೆದ ನಾಲ್ಕು ವರ್ಷಗಳಿಂದ ತಣ್ಣಗಿದ್ದು ಈ ವರ್ಷದ ಉತ್ತರಾರ್ಧದಲ್ಲಿ ಮೋಡದಿಂದ ಎದ್ದು ಬಂದಂತಿರುವ ಮಾಜಿ ಸಚಿವ ಆನಂದ ಅಸ್ನೋಟಿಕರ್‌ ಈಗ ವಿವಾದದ ಮೂಲಕ ಜನರ ಗಮನ ಸೆಳೆಯವ ಪ್ರಯತ್ನ ಮಾಡಿದ್ದಾರೆ. ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಆನಂದ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಆನಂದ ತರುವ ಮಾತನಾಡದೆ ಕಾರವಾರದ ಮತ ರಾಜಕೀಯದ ಅನಿವಾರ್ಯತೆ ಎಂಬಂತೆ ಕಾರವಾರದಲ್ಲಿ ಕೊಂಕಣಿ ಇದ್ದರೆ … Continue reading ಕನ್ನಡ ದ್ರೋಹಿ ಮಾಜಿ ಸಚಿವ ಅಸ್ನೋಟಿಕರ್! ರಾಜಕೀಯ-೦೧