ಟ್ಯಾಕ್ಸ್ ಹೆಚ್ಚಳ ಬೇಡ.. ನಗರದ ಜನರ ಪರವಾಗಿ ಪ. ಪಂ. ಆಡಳಿತದ ಬ್ಯಾಟಿಂಗ್
ಸಿದ್ದಾಪುರ: ನಗರ ವ್ಯಾಪ್ತಿಯ ಜನತೆಗೆ ಹೊರೆಯಾಗುವ ತೆರಿಗೆ ಏರಿಕೆ ಮಾಡುವುದಕ್ಕೆ ಪಟ್ಟಣ ಪಂಚಾಯತ ಸಾಮಾನ್ಯ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿ ಠರಾವ್ ಮಾಡಲಾಯಿತು. ಚಂದ್ರಕಲಾ ನಾಯ್ಕ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ವಿರೋಧ ವ್ಯಕ್ತಪಡಿಸಿ ಠರಾಯಿಸಲಾಯಿತು.ಈಗಾಗಲೇ ಜನರಿಗೆ ತೆರಿಗೆಯ ಹೊರೆಯಾಗಿದೆ. ಮತ್ತೆ ಏರಿಕೆ ಮಾಡಿದರೆ ಜನರಿಗೆ ಉತ್ತರ ನೀಡುವುದು ಕಷ್ಟವಾಗಲಿದೆ. ಯಾವುದೇ ಕಾರಣಕ್ಕೂ ತೆರಿಗೆ ಏರಿಸುವುದು ಬೇಡ ಎಂದು ಸದಸ್ಯರು ಸೂಚಿಸಿದರು. ನಗರೋತ್ಥಾನದಲ್ಲಿ ಬಿಡುಗಡೆಯಾದ ಹಣ ಶಾಸಕರ ವಿಶೇಷ ಮುತುವರ್ಜಿಯಿಂದ ಬಿಡುಗಡೆಯಾಗಿರಬಹುದು. ಆದರೆ ಹಣ ಸರ್ಕಾರದ್ದೇ ಆಗಿರುತ್ತದೆ. … Continue reading ಟ್ಯಾಕ್ಸ್ ಹೆಚ್ಚಳ ಬೇಡ.. ನಗರದ ಜನರ ಪರವಾಗಿ ಪ. ಪಂ. ಆಡಳಿತದ ಬ್ಯಾಟಿಂಗ್
Copy and paste this URL into your WordPress site to embed
Copy and paste this code into your site to embed