ಶಿರಸಿಯಲ್ಲಿ ಗಂಧದಗುಡಿ ಅದ್ಧೂರಿ ಪ್ರದರ್ಶನ

ನೂತನ ಚಿತ್ರ ದಿ.ಪುನೀತ್‌ ರಾಜ್‌ ಕುಮಾರ ಅಭಿನಯದ ಕೊನೆಯ ಚಿತ್ರ ಗಂಧದಗುಡಿ ಬಿಡುಗಡೆಯಾಗಿದೆ. ಶಿರಸಿ ಸೇರಿದಂತೆ ಬಹುತೇಕ ಜಿಲ್ಲೆಗಳು,ರಾಜ್ಯದಾದ್ಯಂತ ಗಂಧದಗುಡಿ ಬಿಡುಗಡೆ ಸಂಭ್ರಮ ಮೇರೆಮೀರಿದೆ. ಸಂಭ್ರಮದಿಂದ ಗಂಧದಗುಡಿ ಸಿನಿಮಾ ಕಣ್ತುಂಬಿಕೊಂಡ ಅಪ್ಪು ಅಭಿಮಾನಿಗಳು ಪುನಿತ್​ ರಾಜ್​ಕುಮಾರ್​ ಅವರ ಗಂಧದಗುಡಿಗೆ ದಾವಣಗೆರೆ ಜನ ಮುಂಜಾನೆಯಿಂದಲೇ ಚಿತ್ರ ಮಂದಿರದ ಎದುರು ಜಮಾಯಿಸಿದ್ದರು. ಮೊದಲ ಶೋಗೆ 4 ಗಂಟೆಯಿಂದಲೇ ಜನ ಬಂದು ಟಿಕೆಟ್​ಗೆ ಕಾದು ನಿಂತಿದ್ದರು.