ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಹಾಕಿದ ಹಲವರು

ಉತ್ತರ ಕನ್ನಡ ಜಿಲ್ಲೆಯಿಂದ ಅನೇಕ ಅಭ್ಯರ್ಥಿಗಳು ಕಾಂಗ್ರೆಸ್‌ ನ ವಿಧಾನಸಭಾ ಟಿಕೆಟ್‌ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕಾರವಾರದ ಸತೀಶ್‌ ಶೈಲ್‌,ಕುಮಟಾದ ಮಂಜುನಾಥ ನಾಯ್ಕ,ಶಾರದಾ ಶೆಟ್ಟಿ,ಆರ್.ಎಚ್.ನಾಯ್ಕ,ಶಿರಸಿಯ ಭೀಮಣ್ಣ ನಾಯ್ಕ,ಸತೀಶ್‌ ನಾಯ್ಕ,ಶ್ರೀಪಾದ ಹೆಗಡೆ ಕಡವೆ,ಸಿದ್ದಾಪುರದ ವಸಂತ್‌ ನಾಯ್ಕ,ವಿ.ಎನ್.‌ ನಾಯ್ಕ,ಹೊನ್ನಾವರದ ಶಿವಾನಂದ ಹೆಗಡೆ, ಭಟ್ಕಳದ ಮಂಕಾಳು ವೈದ್ಯ ಸೇರಿದಂತೆ ೫೦ ಕ್ಕೂ ಹೆಚ್ಚು ಜನರು ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳಾಗಲು ಪಕ್ಷಕ್ಕೆ ಅರ್ಜಿ ಹಾಕಿದ್ದಾರೆ. ಶಿರಸಿ ಸಿದ್ದಾಪುರ ಕ್ಷೇತ್ರಕ್ಕೆ MLA ಆಕಾಂಕ್ಷಿಯಾಗಿ ವಿ. ಎನ್. ನಾಯ್ಕ್ … Continue reading ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಹಾಕಿದ ಹಲವರು