6 ಸಾಧಕರಿಗೆ‌ ಧೀರ ದೀವರು ಪ್ರಶ್ತಸ್ತಿ ಪ್ರಧಾನ

ಕಲೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕಲಿಸುವುದರಿಂದ ಸಮಾಜದ ಅನನ್ಯತೆಯನ್ನು ಇನ್ನಷ್ಟು ವಿಸ್ತಾರ ಮಾಡಬಹುದಾಗಿದೆ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೆ ಚಿತ್ತಾರ ಕಲಾವಿದೆ ಸಾಗರದ ಗೌರಮ್ಮ ಹುಚ್ಚಪ್ಪ ಮಾಸ್ತರ್ ಹೇಳಿದರು. ಧೀರ ದೀವರು ಬಳಗ, ಹಳೆಪೈಕ ದೀವರ ಸಂಸ್ಕೃತಿ ಸಂವಾದ ಬಳಗದ ವತಿಯಿಂದ ಭಾನುವಾರ ನಗರದ ಈಡಿಗರ ಭವನದಲ್ಲಿ ಆಯೋಜಿಸಿದ್ದ ದೀವರ ಸಾಂಸ್ಕೃತಿಕ ವೈಭವ ಉದ್ಘಾಟಿಸಿ ಮಾತನಾಡಿ, ದೀವರ ಸಮೂಹ ಸಾಕಷ್ಟು ಕಲಾ ಪ್ರಕಾರಗಳನ್ನು ತನ್ನ ಒಡಲಿನಲ್ಲಿ ಪೋಷಿಸಿಕೊಂಡು ಬಂದಿದೆ. ಆದರೆ ಅವುಗಳನ್ನು ಗುರುತಿಸದೆ ಇರುವುದರಿಂದ … Continue reading 6 ಸಾಧಕರಿಗೆ‌ ಧೀರ ದೀವರು ಪ್ರಶ್ತಸ್ತಿ ಪ್ರಧಾನ