ಕನ್ನಡ ಹಬ್ಬ,ನಾಟಕ ಪ್ರದರ್ಶನ,ಪುಸ್ತಕ ಬಿಡುಗಡೆ,ಡ್ರಾಮಾ ಸೀನ್ಸ್‌ ಲೋಕಾರ್ಪಣೆ

ಸಿದ್ದಾಪುರ: ಕನ್ನಡ ತಾಯಿ ಭುವನೇಶ್ವರಿ ವೇದಿಕೆ, ಅಮರ ಪುನೀತ ರಾಜಕುಮಾರ ಕಲಾಬಳಗ ಸಿದ್ದಾಪುರ ಹಾಗೂ ಗಂಗಾಂಬಿಕಾ ಭಕ್ತಮಂಡಳಿ ವತಿಯಿಂದ ನವೆಂಬರ 26 ರಂದು ಸಿದ್ದಾಪುರದ ನೆಹರು ಮೈದಾನದಲ್ಲಿ ಕನ್ನಡ ಹಬ್ಬ, ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರಧಾನ ಹಾಗೂ ಆಯ್ದ ಪ್ರತಿಭಾವಂತ ಕಲಾವಿದರ ಕೂಡುವಿಕೆಯಲ್ಲಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಈ ಕುರಿತು ಪಟ್ಟಣದಲ್ಲಿ ಅಮರ ಪುನೀತ ರಾಜಕುಮಾರ ಕಲಾಬಳಗದ ಅಧ್ಯಕ್ಷ ವಿನಾಯಕ ನಾಯ್ಕ ಹಾಗೂ ಭುವನೇಶ್ವರಿ ವೇದಿಕೆ ಅಧ್ಯಕ್ಷ ಆಕಾಶ ಕೊಂಡ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, … Continue reading ಕನ್ನಡ ಹಬ್ಬ,ನಾಟಕ ಪ್ರದರ್ಶನ,ಪುಸ್ತಕ ಬಿಡುಗಡೆ,ಡ್ರಾಮಾ ಸೀನ್ಸ್‌ ಲೋಕಾರ್ಪಣೆ