ಸಾವಿನಲ್ಲೂ ಒಂದಾದ ರಾಮಣ್ಣ ದಂಪತಿಗಳು ಸಿದ್ದಾಪುರ: ತಾಲ್ಲೂಕಿನ ಮನಮನೆ ವ್ಯವಸಾಯ ಸೇವಾ ಸಹಕಾರಿ ಸಂ ,ಹಾಗೂ ಶ್ರೀ ಮಹಾಸತಿ( ಮಾಸ್ತೆಮ್ಮ) ದೇವಾಲಯದ ಅಧ್ಯಕ್ಷ ರಾಮ ಚೌಡ ನಾಯ್ಕ ಉದ್ದಿನ ಹಕ್ಲರ ಮನೆ ಮೊನ್ನೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ. ಇವರೊಂದಿಗೇ ಬಾಳ ಸಂಗಾತಿ ಬಂಗಾರಮ್ಮ ಕೂಡ ಪತಿಯ ದುಃಖದಿಂದ ಹೊರಬರಲಾರದೆ ಮರು ದಿನವೇ ಪತಿಯ ದಾರಿಹಿಡಿದಿರುವುದು ವಿಧಿ ವಿಲಾಸಕ್ಕೆ ಸಾಕ್ಷಿಯಾಗಿದೆ. ದಿ- ರಾಮ ಚೌಡ ನಾಯ್ಕರವರು ಪ್ರಗತಿಪರ ರೇಷ್ಮೆ , ಅಡಿಕೆ ಬೆಳೆಗಾರರಾಗಿದ್ದು, … Continue reading ಸಾವಿನಲ್ಲೂ ಒಂದಾದ ದಂಪತಿಗಳು…..
Copy and paste this URL into your WordPress site to embed
Copy and paste this code into your site to embed