ಅರಣ್ಯ ಸಿಬ್ಬಂದಿಗಳ ವರ್ಗಾವಣೆಗೆ ಆಗ್ರಹಿಸಿ ಕಾಂಗ್ರೆಸ್ ನಿಂದ ಮನವಿ

ಸಿದ್ದಾಪುರ : ಹೊನ್ನೇಘಟಗಿ ಉಪವಲಯ ಅರಣ್ಯ ಅಧಿಕಾರಿ ಶ್ರೀಕಾಂತ್ ವಾಲ್ಮೀಕಿ ಹಾಗೂ ಗಾರ್ಡ್ ಇಸ್ಮಾಯಿಲ್ ರನ್ನು ವರ್ಗಾಯಿಸುವಂತೆ ಬ್ಲಾಕ್ ಕಾಂಗ್ರೆಸ್ ಸಮಿತಿ ಸಿದ್ದಾಪುರ ಕ್ಯಾದಗಿ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿತು. ಇನ್ನು 15 ದಿನಗಳ ಒಳಗಾಗಿ ವರ್ಗಾವಣೆ ಮಾಡದಿದ್ದರೆ ಇದೇ ಸ್ಥಳದಲ್ಲಿ ಉಪವಾಸ ಸತ್ಯಾಗ್ರಹವನ್ನ ಹಮ್ಮಿಕೊಳ್ಳುತ್ತೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ್ ತಿಳಿಸಿದರು. ಈ ಅಧಿಕಾರಿಗಳು ದಿನನಿತ್ಯ ಜನಸಾಮಾನ್ಯರಿಗೆ ರೈತರಿಗೆ ಹಿಂಸೆ, ಕಿರುಕುಳವನ್ನು ನೀಡುತ್ತಿದ್ದು ರೈತರು ಜೀವನ ನಡೆಸಲು ಆಗದಂತಹ … Continue reading ಅರಣ್ಯ ಸಿಬ್ಬಂದಿಗಳ ವರ್ಗಾವಣೆಗೆ ಆಗ್ರಹಿಸಿ ಕಾಂಗ್ರೆಸ್ ನಿಂದ ಮನವಿ