ಪಾದಯಾತ್ರೆ ಸಮೀತಿಗೆ ಕನ್ನೇಶ್, ವೀರಭದ್ರ ನಾಯ್ಕ ಆಯ್ಕೆ
ಸಿದ್ದಾಪುರ: ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಮಂಗಳೂರಿನಿಂದ ಪ್ರಾರಂಭಿಸಿ ಬೆಂಗಳೂರಿನವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯ ಪೂರ್ವಭಾವಿ ಸಭೆ ಪಟ್ಟಣದ ಬಾಲ ಭವನದಲ್ಲಿ ನಡೆಯಿತು. ಈಡಿಗ ಅಭಿವೃ ದ್ಧಿ ನಿಗಮ ಸ್ಥಾಪನೆ, ಸಮಾಜಕ್ಕೆ ರಾಜಕೀಯ ಪ್ರಾಧಾನ್ಯತೆ ಇತ್ಯಾದಿ ಈಡಿಗ ನಾಮಧಾರಿ 26 ಪಂಗಡಗಳ ದ್ವನಿಯಾಗಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಪಕ್ಷಾತೀತವಾಗಿ ಐತಿಹಾಸಿಕ ಪಾದಯಾತ್ರೆಯನ್ನು ದಿನಾಂಕ 6/01/2023 ರಂದು ಮಂಗಳೂರಿನಿಂದ ಪ್ರಾರಂಭಿಸಿ ಬೆಂಗಳೂರಿನವರೆಗೆ ನಡೆಸಲು ಯೋಜಿಸಿದ್ದಾರೆ.ಈ ಐತಿಹಾಸಿಕ ಪಾದಯಾತ್ರೆ ಸಾಗರದಿಂದ ಸಿದ್ದಾಪುರ ಮಾರ್ಗವಾಗಿ ಸೊರಬ … Continue reading ಪಾದಯಾತ್ರೆ ಸಮೀತಿಗೆ ಕನ್ನೇಶ್, ವೀರಭದ್ರ ನಾಯ್ಕ ಆಯ್ಕೆ
Copy and paste this URL into your WordPress site to embed
Copy and paste this code into your site to embed