ಕೊರಲಕೈ ಬಳಿ ಅಪಘಾತ ಬೈಕ್ ಸವಾರ ಮೃತ್ಯು

ಇಂದು ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆಡುಕಟ್ಟ ಹಲಗೇರಿ ರಸ್ತೆಯ ಕೊರ್ಲ ಕೈ ಬಳಿ ಬೊಲೆರೋ ಪಿಕಪ್ ವಾಹನ ಮತ್ತು ಬಜಾಜ್ ಪಲ್ಸರ್ ಬೈಕ್ ನಡುವೆ ಸಂಜೆ 5:15 ಗಂಟೆಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೋಟರ್ ಸೈಕಲ್ ಸವಾರ ಗುರುರಾಜ್ ತಂದೆ ಅಣ್ಣಪ್ಪ ಸಾ//ಸಾಗರ ಸ್ಥಳದಲ್ಲಿ ಮೃತಪಟ್ಟಿದ್ದು ಸ್ಥಳಕ್ಕೆ ಕುಮಾರ್ ಕೆ,( ಪೊಲೀಸ್ ನಿರೀಕ್ಷಕರು,) ಭೇಟಿ ಕೊಟ್ಟಿರುತ್ತಾರೆ. ಪ್ರಕರಣ ದಾಖಲಾಗಿದೆ. ಪಿಕ್‌ ಅಪ್‌ ವಾಹನ ಗುಡ್ಡೆಕಣ ಗ್ರಾಮದ್ದಾಗಿದ್ದು ವಾಟಗಾರ್‌ ನಿಂದ ಮರಳುತಿದ್ದ ಪಲ್ಸರ್‌ ಚಾಲಕ ೨೫ ವರ್ಷಗಳ … Continue reading ಕೊರಲಕೈ ಬಳಿ ಅಪಘಾತ ಬೈಕ್ ಸವಾರ ಮೃತ್ಯು