ಅನಂತ ಹೆಗಡೆ,ಶೋಭಾ,ರವಿಯವರನ್ನು ಒದ್ದು ಒಳಗೆ ಹಾಕಿ..-ಬೇಳೂರು ಗೋಪಾಲಕೃಷ್ಣ
ಕ್ಷುಲ್ಲಕ ಕಾರಣಗಳಿಂದ ರಾಜಕೀಯ ಲಾಭ ಪಡೆಯಲು ಹವಣಿಸುವ ಬಿ.ಜೆ.ಪಿ. ತಂತ್ರ ಜನಸಾಮಾನ್ಯರಿಗೂ ಅರ್ಥವಾಗುತ್ತಿದೆ ಎಂದು ಹೇಳಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಪರೇಶ್ ಮೇಸ್ತ ಪ್ರಕರಣದಲ್ಲಿ ಶಾಂತಿ, ಸುವ್ಯವಸ್ಥೆ ಕದಡಿದ ಬಿ.ಜೆ.ಪಿ. ಮುಖಂಡರನ್ನು ಒದ್ದು ಒಳಗೆ ಹಾಕಬೇಕೆಂದು ಆಗ್ರಹಿಸಿದ್ದಾರೆ. ಸಿದ್ದಾಪುರದಲ್ಲಿ ಸಮಾಜಮುಖಿ ಡಾಟ್ ನೆಟ್ ನ್ಯೂಸ್ ಗೆ ಪ್ರತಿಕ್ರೀಯಿಸಿದ ಅವರು ಬಿ.ಜೆ.ಪಿ. ಸರ್ವವಿಧಗಳಲ್ಲೂ ವಿಫಲವಾಗಿದೆ. ರಚನಾತ್ಮಕ ಕಾರ್ಯಕ್ರಮಗಳಿಲ್ಲದ ಬಿ.ಜೆ.ಪಿ. ಕೋಮುವಿಚಾರಗಳಿಂದ ಜನರ ದಿಕ್ಕುತಪ್ಪಿಸಿ ಲಾಭ ಪಡೆಯಲು ಹವಣಿಸುತ್ತಿದೆ. ಪರೇಶ್ ಮೇಸ್ತ ಸಾವಿನಲ್ಲಿ ಜನಸಾಮಾನ್ಯರಿಗೆ ಉರಿ ನೀಡಿ ಬಿ.ಜೆ.ಪಿ. … Continue reading ಅನಂತ ಹೆಗಡೆ,ಶೋಭಾ,ರವಿಯವರನ್ನು ಒದ್ದು ಒಳಗೆ ಹಾಕಿ..-ಬೇಳೂರು ಗೋಪಾಲಕೃಷ್ಣ
Copy and paste this URL into your WordPress site to embed
Copy and paste this code into your site to embed