ಅಪ್ಪು ಗಾಗಿ ಅಹೋರಾತ್ರಿ ಓಟ !

ಅಪ್ಪು ಅಭಿಮಾನಿ ದೇವರಿಗಾಗಿ ಜೀವಿಸಿ ದೇವರಾಗಿ ದಾಖಲಾದವರು, ಅವರ ಅಭಿಮಾನಿಗಳು ಅಪ್ಪುಗಾಗಿ ಎನನ್ನೂ ಮಾಡಲು ಸಿದ್ಧ ಈಗ ಇದು ಹೊಸ ಸರದಿ. ಬೆಂಗಳೂರು ಮಿಡ್ನೈಟ್‌ ಮ್ಯಾರಥಾನ್‌ ನಲ್ಲಿ ದಿವ್ಯಾಮಂಜುನಾಥ ನಾಯ್ಕ ೭-೩೦ ಗಂಟೆಗಳ ವರೆಗೆ ನಡೆಯುವ ಮೂಲಕ ದಾಖಲೆ ಮಾಡಿದ್ದಾರೆ. ಈ ದಾಖಲೆ ಅಪ್ಪು ಯಾನೆ ದಿ. ಪುನೀತ್‌ ರಾಜ್‌ ಕುಮಾರರಿಗೆ ಅರ್ಪಣೆ ಎಂದಿದ್ದಾರೆ. ಅಂದಹಾಗೆ ಇವರ ಪತಿ ಶಿವಗುರು ಅಲಿಯಾಸ್‌ ರಾಜ್‌ ಗುರು ಕನ್ನಡ ಚಿತ್ರರಂಗದ ಯುವ ನಿರ್ಧೇಶಕ. ದಿವ್ಯ ಮಂಜುನಾಥ್ ನಾಯ್ಕ್.. ಮೂಲತಹ ಹೊನ್ನಾವರದವರಾದ … Continue reading ಅಪ್ಪು ಗಾಗಿ ಅಹೋರಾತ್ರಿ ಓಟ !