ಭಾಸ್ಕರ್ ಜೋಶಿಗೆ ಅನಂತಶ್ರೀ ಪ್ರಶಸ್ತಿ
ಸಿದ್ದಾಪುರ: ಯಕ್ಷಗಾನದ ಹಿರಿಯ ಕಲಾವಿದ ಭಾಸ್ಕರ ಜೋಶಿ ಶಿರಳಗಿ ಅವರಿಗೆ ಇಲ್ಲಿನ ಶ್ರೀ ಅನಂತ ಯಕ್ಷ ಕಲಾ ಪ್ರತಿಷ್ಠಾನ ನೀಡುವ ರಾಜ್ಯ ಮಟ್ಟದ ಅನಂತ ಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ, ಕಾರ್ಯದರ್ಶಿ ಹಾಗೂ ಹೆಸರಾಂತ ಭಾಗವತ, ಕೇಶವ ಹೆಗಡೆ ಕೊಳಗಿ ಈ ವಿಷಯ ತಿಳಿಸಿದ್ದು, ಯಕ್ಷಗಾನದ ಸವ್ಯಸಾಚಿ ಕಲಾವಿದರಾಗಿದ್ದ ದಿ.ಅನಂತ ಹೆಗಡೆ ಕೊಳಗಿ ಅವರ ನೆನಪಿನಲ್ಲಿಯಕ್ಷಗಾನ ಕ್ಷೇತ್ರದಲ್ಲಿ ಸ್ತ್ರೀ ಪಾತ್ರದ ಮೂಲಕ ನಾಡಿನಾದ್ಯಂತ ಮನೆ ಮಾತಾದ ಭಾಸ್ಕರ ಜೋಶಿ ಶಿರಳಗಿ ಅವರಿಗೆ ಈ ಪ್ರಶಸ್ತಿ ಪ್ರಕಟಿಸುತ್ತಿರುವದು … Continue reading ಭಾಸ್ಕರ್ ಜೋಶಿಗೆ ಅನಂತಶ್ರೀ ಪ್ರಶಸ್ತಿ
Copy and paste this URL into your WordPress site to embed
Copy and paste this code into your site to embed