ವಿಮಾ ಕಂಪನಿ ವಿರುದ್ಧ ಸಿದ್ಧಾಪುರ ರೈತರ ದಿಗ್ವಿಜಯ! ತ್ಯಾಗಲಿ ಸೊ ಸೈಟಿ ಸಾಧನೆ

# ರೈತರು ಕಂಪನಿಗೆ ಪಾವತಿಸಿದ ವಿಮಾ ಕಂತು ಗುಂಟೆಗೆ ರೂ.೬೫, # ೨೩೨ ರೈತರು ಪ್ರತ್ಯೇಕವಾಗಿ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಗ್ರಾಹಕರ ನ್ಯಾಯಾಲಯ ವಿಮಾ ಕಂಪನಿಗಳ ಸೇವಾ ನ್ಯೂನ್ಯತೆ ಎತ್ತಿ ಹಿಡಿದಿದೆ. # ಪಿರ್ಯಾದುದಾರರೆಲ್ಲರಿಗೂ ಗುಂಟೆಗೆ ೫೧೮ ರೂ ಗಳಿಗೆ ಶೇ,೬ ಬಡ್ಡಿದರ ಸೇರಿಸಿ ನೀಡಲು ತೀರ್ಪು. # ಕಂಪನಿಯ ಸೇವಾನ್ಯೂನ್ಯತೆಗೆ ದಂಡವಾಗಿ ಪ್ರತಿರೈತರಿಗೆ ೨ ಸಾವಿರ ರೂ. ದಂಡವಾಗಿ ನೀಡಲು ಆದೇಶ. ಭಾರತದ ಬೆನ್ನುಹುರಿ ರೈತರು ಅಸಂಘಟಿತ ಕಾರ್ಮಿಕರು. ರೈತರ ವಿಚಾರದಲ್ಲಿ ಎಲ್ಲರದೂ ಉಪೇಕ್ಷಿತ … Continue reading ವಿಮಾ ಕಂಪನಿ ವಿರುದ್ಧ ಸಿದ್ಧಾಪುರ ರೈತರ ದಿಗ್ವಿಜಯ! ತ್ಯಾಗಲಿ ಸೊ ಸೈಟಿ ಸಾಧನೆ