ಬಿ.ಎಸ್. ಎನ್.ಡಿ.ಪಿ. ಸಿದ್ದಾಪುರ ಘಟಕದ ಬಿಳಗಿ ಗ್ರಾಮ ಪಂಚಾಯತ್ ಘಟಕದ ಅಧ್ಯಕ್ಷ ತಿರುಮಲ ಎಂ. ನಾಯ್ಕ ಕಲ್ಕಣಿ ಬೈಕ್ ಅಪಘಾತದಿಂದ ಗಾಯಗೊಂಡು ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಎರಡ್ಮೂರು ಲಕ್ಷ ರೂಪಾಯಿಗಳ ವೆಚ್ಚದ ಚಿಕಿತ್ಸೆ ಅವಶ್ಯವಿರುವುದರಿಂದಬಿ.ಎಸ್.ಎಸ್..ಎನ್ಡಿ.ಪಿ. ಸದಸ್ಯರು ತಮ್ಮ ಕಿಂಚಿತ್ ನೆರವು ನೀಡಿದ್ದಾರೆ.ಸಮಾಜದ ದಾನಿಗಳು ಇವರ ಚಿಕಿತ್ಸೆಗೆ ನೆರವಾಗಲು ಬಿ.ಎಸ್. ಎನ್.ಡಿ.ಪಿ. ಸದಸ್ಯರು ಕೋರಿದ್ದಾರೆ. ನೆರವು ನೀಡ ಬಯಸುವವರು೬೩೬೨೮೫೪೧೫೯ ಸಂಖ್ಯೆಗೆ ಗೂಗಲ್ ಪೆ ಅಥವಾ ಪೋನ್ ಪೆ ಮೂಲಕ ಹಣ ನೀಡಲು ವಿನಂತಿಸಲಾಗಿದೆ.
Copy and paste this URL into your WordPress site to embed
Copy and paste this code into your site to embed