ಕನ್ನಡ ಮಾತನಾಡಿ,ಕಲಿತು ಕನ್ನಡ ಉಳಿಸಬೇಕಿದೆ -ಶಾ.ಮಂ.ಕೃ.

ಸಿದ್ದಾಪುರ: ಕನ್ನಡ ಭಾಷೆ ಬದುಕಬೇಕಾದರೆ ಮನೆಯಲ್ಲಿ ಕನ್ನಡ ಮಾತನಾಡಬೇಕು ಹಾಗಾದಾಗ ಮಾತ್ರ ಕನ್ನಡ ಉಳಿಯುತ್ತದೆ. ಎಂದು ಹಿರಿಯ ಸಾಹಿತಿ ಶಾ. ಮಂ. ಕ್ರಷ್ಣರಾಯ ಅಭಿಪ್ರಾಯ ಪಟ್ಟರುಅವರು ಪಟ್ಟಣದ ಶಂಕರ ಮಠದಲ್ಲಿ  ನಡೆದ 6 ನೇ ಸಾಹಿತ್ಯ ಸಮ್ಮೇಳನದ ಸನ್ಮಾನ ಹಾಗೂ ಸಮಾರೋಪ ಸಮಾರಂಭ ದಲ್ಲಿ ಸಮಾರೋಪ ನುಡಿಗಳನ್ನಾಡಿದರು. ತಾಲೂಕಿನಲ್ಲಿ ನ ಪ್ರತಿಭೆಗಳ ನ್ನು ಗುರುತಿ ಸಿ ಪ್ರೋತ್ಸಾಹಿಸುವಕಾರ್ಯ ಸ್ತುತ್ಯಾರ್ಹ. ಸಾಹಿತ್ಯ ರೋಗ ಶುರುವಾಗುವುದು ಕವಿತೆಗಳಿಂದ, ಕವಿತೆ,ಕವಿಗಳನ್ನು ಕೊಟ್ಟ ಭಾಷೆ ಕನ್ನಡ ಸಾಯೋ ಭಾಷೆಗಳ ಪಟ್ಟಿಯಲ್ಲಿ ಇದೆ ಎಂಬುದನ್ನು … Continue reading ಕನ್ನಡ ಮಾತನಾಡಿ,ಕಲಿತು ಕನ್ನಡ ಉಳಿಸಬೇಕಿದೆ -ಶಾ.ಮಂ.ಕೃ.