ಶಿವಮೊಗ್ಗ ಜನಪ್ರತಿನಿಧಿಗಳತ್ತ ಮುಖಮಾಡಿದ ಉತ್ತರ ಕನ್ನಡಿಗರು!

ಸ್ಥಳಿಯ ಜನಪ್ರತಿನಿಧಿಗಳಿಗೆ ತಮ್ಮ ಅಹವಾಲು ಸಲ್ಲಿಸಿ ಯಶಕಾಣದ ಉತ್ತರ ಕನ್ನಡದ ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ನೆರೆಯ ಜಿಲ್ಲೆಯ ಜನಪ್ರತಿನಿಧಿಗಳನ್ನು ಹುಡುಕಿಹೋದ ಘಟನೆ ನಡೆದಿದೆ. ಸಿದ್ಧಾಪುರದ ಜಾಗೃತ ವೇದಿಕೆ ಸದಸ್ಯರು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಬಗ್ಗೆ ಸ್ಥಳಿಯ ಶಾಸಕ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಸಂಸದ ಅನಂತಕುಮಾರ ಹೆಗಡೆಯವರ ಬಳಿ ತೆರಳಿ ಹಲವು ಬಾರಿ ಮನವಿ ಮಾಡಿದ್ದರು.ಆದರೆ ಇದರಿಂದ ಪ್ರಯೋಜನವಾಗದಿರುವುದರಿಂದ ತಮ್ಮ ಜನಪ್ರತಿನಿಧಿಗಳಿಗೆ ಹೇಳಿದರೆ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ ಎಂದು ಮನಗಂಡು ಇಂದು … Continue reading ಶಿವಮೊಗ್ಗ ಜನಪ್ರತಿನಿಧಿಗಳತ್ತ ಮುಖಮಾಡಿದ ಉತ್ತರ ಕನ್ನಡಿಗರು!