ಎಸ್.ಬಂಗಾರಪ್ಪ ವಾಣಿಜ್ಯ ಸಂಕೀರ್ಣ, ೬ ಕೋಟಿ ೮೨ ಲಕ್ಷ ಪ.ಪಂ. ಬಜೆಟ್
(ಸಿದ್ಧಾಪುರ) ನಗರದ ಅಜಂತಾ ವೃತ್ತದ ಪ.ಪಂ. ವಾಣಿಜ್ಯ ಸಂಕೀರ್ಣಕ್ಕೆ ಮಾಜಿ ಮುಖ್ಯಮಂತ್ರಿ ದಿ.ಎಸ್ ಬಂಗಾರಪ್ಪ ಹೆಸರಿಡಲು ಸ್ಥಳೀಯ ಪಟ್ಟಣ ಪಂಚಾಯತ್ ನಿರ್ಧರಿಸಿದೆ. ಇಂದು ಇಲ್ಲಿನಡೆದ ಮಾಸಿಕ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಮಾಡಿದ ಪ.ಪಂ. ಈ ಬಗ್ಗೆ ಸರ್ವಾನುಮತದ ಠರಾವು ಮಾಡಿದೆ. ಸಭೆಗೆ ಈ ವಿಷಯ ತಿಳಿಸಿದ ಹಿರಿಯ ಸದಸ್ಯ ಕೆ.ಜಿ.ನಾಯ್ಕ ಹಣಜಿಬೈಲ್ ರ ಪ್ರಸ್ಥಾಪಕ್ಕೆ ಪ್ರತಿಕ್ರೀಯಿಸಿದ ಸದಸ್ಯ ಗುರುರಾಜ್ ಶಾನಭಾಗ ವಾಣಿಜ್ಯ ಸಂಕೀರ್ಣಕ್ಕೆ ಬಂಗಾರಪ್ಪ ಹೆಸರಿಡುವ ಬದಲು ನಗರದ ಒಂದು ವೃತ್ತಕ್ಕೆ ಅವರ ಹೆಸರು ನಾಮಕರಣ … Continue reading ಎಸ್.ಬಂಗಾರಪ್ಪ ವಾಣಿಜ್ಯ ಸಂಕೀರ್ಣ, ೬ ಕೋಟಿ ೮೨ ಲಕ್ಷ ಪ.ಪಂ. ಬಜೆಟ್
Copy and paste this URL into your WordPress site to embed
Copy and paste this code into your site to embed