ಅಡುಗೆ ಸಿಬ್ಬಂದಿಗಳದ್ದು ಸಾಮಾಜಿಕ ಜವಾಬ್ಧಾರಿ

ಸಿದ್ಧಾಪುರ, ಮಧ್ಯಾಹ್ನ ದ ಉಪಹಾರ ಯೋಜನೆ ಯ ಅಡುಗೆ ಸಿಬ್ಬಂದಿ ಗಳಿಗೆ ತರಬೇತಿ ಕಾರ್ಯಗಾರ ಇಲ್ಲಿಯ ಪ್ರಶಾಂತಿ ಸಭಾ ಭವನದಲ್ಲಿ ನಡೆಯಿತು. ಕಾರ್ಯಗಾರ ವನ್ನು ಬಿಸಿಯೂಟ ದ ಜಿಲ್ಲಾ ಶಿಕ್ಷಣಾಧಿಕಾರಿ ಜಿ. ಆಯ್. ನಾಯ್ಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಾಲೆಯ ಅಡುಗೆ ತಯಾರಕರಿಗೆ ಜವಾಬ್ದಾರಿ ಇದೆ. ಮಕ್ಕಳು, ಅಡುಗೆ ಸಿಬ್ಬಂದಿ ಗಳ ವೈಯಕ್ತಿಕ ಜಾಗೃತಿ ಜೊತೆಗೆ ಸಾಮಾಜಿಕ ಜವಾಬ್ದಾರಿ ಕೂಡಾ ಅವರ ಮೇಲಿದೆ. ಈ ಹೊಣೆಗಾರಿಕೆ ಮಹತ್ವದ್ದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ … Continue reading ಅಡುಗೆ ಸಿಬ್ಬಂದಿಗಳದ್ದು ಸಾಮಾಜಿಕ ಜವಾಬ್ಧಾರಿ