ಪರೇಶ್ ಮೇಸ್ತ ಸಾವು:೧೧೨ಪ್ರಕರಣ ಹಿಂಪಡೆದ ಸರ್ಕಾರ, ಸಿ.ಪಿ.ಐ.ಎಂ. ವಿರೋಧ
ಹೊನ್ನಾವರದ ಪರೇಶ್ ಮೇಸ್ತಾ ಸಾವಿನ ನಂತರ ಉಂಟಾದ ಗಲಭೆಗೆ ಸಂಬಂಧಿಸಿದ ೧೧೨ ಪ್ರಕರಣಗಳನ್ನು ಸರ್ಕಾರ ಹಿಂಪಡೆದಿದ್ದನ್ನು ತೀವೃವಾಗಿ ವಿರೋಧಿಸಿರುವ ಸಿ.ಪಿ.ಐ.ಎಂ. ಬಿ.ಜೆ.ಪಿ. ವಿರುದ್ಧ ತೀವೃ ವಾಗ್ಧಾಳಿ ನಡೆಸಿದೆ. ಬಿ.ಜೆ.ಪಿ.ಯ ಅಂಗಸಂಸ್ಥೆಗಳು ಮತ್ತು ಬಿ.ಜೆ.ಪಿ.ಯ ಉದ್ದೇಶ ಸ್ಫಷ್ಟವಿದೆ. ಹೋರಾಟಗಾರರನ್ನು ಪ್ರಕರಣದಲ್ಲಿ ಬಂಧಿಸಿ ಕ್ರಿಮಿನಲ್ ಪ್ರಕರಣಗಳಿದ್ದವರ ಕೇಸ್ ಗಳನ್ನು ಹಿಂಪಡೆಯುವ ಮೂಲಕ ಸಂಘ ತನ್ನ ಹಿಂಸಾತ್ಮಕ ಮತ್ತು ಅಪ್ರಜಾಸತ್ತಾತ್ಮಕ ಕಾರ್ಯಸೂಚಿಯನ್ನು ಜಾರಿ ಮಾಡುವ ಅಂಗವಾಗಿ ತಂತ್ರ ರೂಪಿಸುತ್ತದೆ. ಇಂಥ ತಂತ್ರಗಳ ಮೂಲಕ ಅಧಿಕಾರಕ್ಕೆ ಬರುವ ಬಿ.ಜೆ.ಪಿ.ಯಿಂದ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವೆ? … Continue reading ಪರೇಶ್ ಮೇಸ್ತ ಸಾವು:೧೧೨ಪ್ರಕರಣ ಹಿಂಪಡೆದ ಸರ್ಕಾರ, ಸಿ.ಪಿ.ಐ.ಎಂ. ವಿರೋಧ
Copy and paste this URL into your WordPress site to embed
Copy and paste this code into your site to embed