ಶಶಿಭೂಷಣ ಹೆಗಡೆ ಬಿ.ಜೆ.ಪಿ. ಸೇರ್ಪಡೆ ಖಚಿತಪಡಿಸಿದ ನಾಯಕರು
ಬಹುದಿವಸಗಳಿಂದ ಸ್ಫಸ್ಟವಾಗದ ಡಾ. ಶಶಿಭೂಷಣ ಹೆಗಡೆಯವರ ಹೊಸ ನಡೆ ಇಂದು ಸಿದ್ಧಾಪುರದಲ್ಲಿ ನಡೆದ ಶತಸ್ಮೃತಿ ಕಾರ್ಯಕ್ರಮದಲ್ಲಿ ಅನಾವರಣಗೊಂಡಿತು. ಗಣೇಶ್ ಹೆಗಡೆಯವರ ಜನ್ಮಶತಮಾನೋತ್ಸವದ ಶತಸ್ಮೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದೊಡ್ಮನೆ ಗಣೇಶ್ ಹೆಗಡೆಯವರ ಕುಟುಂಬದೊಂದಿಗಿನ ತಮ್ಮ ನಂಟನ್ನು ಸ್ಮರಿಸಿದರು. ಶಶಿಭೂಷಣ ಹೆಗಡೆ ಮತ್ತವರ ಕುಟುಂಬದ ವಿಶೇಶಗಳನ್ನು ಶ್ಲಾಘಿಸಿದ ಬೊಮ್ಮಾಯಿ ನಾವೆಲ್ಲಾ ನಾಡು ಕಟ್ಟುವ ಕೆಸದಲ್ಲಿದ್ದೇವೆ ಶಶಿಭೂಷಣ ಕೂಡಾ ನಮ್ಮ ಜೊತೆ ಇರುತ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ಶಶಿಭೂಷಣರ ಬಿ.ಜೆ.ಪಿ. ಪ್ರವೇಶಕ್ಕೆ ಭೂಮಿಕೆ ಸಿದ್ಧವಾಗಿರುವುದನ್ನು ಸ್ಪಷ್ಟಪಡಿಸಿದರು. … Continue reading ಶಶಿಭೂಷಣ ಹೆಗಡೆ ಬಿ.ಜೆ.ಪಿ. ಸೇರ್ಪಡೆ ಖಚಿತಪಡಿಸಿದ ನಾಯಕರು
Copy and paste this URL into your WordPress site to embed
Copy and paste this code into your site to embed