ಸ್ಪೀಕರ್ ಕಾಗೇರಿ ವಿರುದ್ಧ ಭೀಮಣ್ಣ ಗುಡುಗು!!

ಸಿದ್ದಾಪುರ: ಪರೇಶ್ ಮೇಸ್ತ ಸಾವಿನ ಕುರಿತು ಅವನ ಸಾವು ಹಾಗಾಯಿತು ಹೀಗಾಯಿತು ಎಂದು ಬಿಜೆಪಿಯವರು ಕರಾವಳಿಯಾದ್ಯಂತ ಪ್ರತಿಭಟನೆ ಮಾಡಿಸಿದರು. ಶಿರಸಿಗೆ ಯಾವುದೇ ರೀತಿಯ ಸಂಬಂಧವಿಲ್ಲದಿದ್ದರೂ ಶಿರಸಿಯಲ್ಲಿ ಬೆಂಕಿ ಹಚ್ಚಿ ಗಲಾಟೆ ಮಾಡಲು ಅಂದು ಪ್ರೋತ್ಸಾಹ ಕೊಟ್ಟಿದ್ದೇ ಇಂದಿನ ಸಭಾಧ್ಯಕ್ಷರು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಭೀಮಣ್ಣ ನಾಯ್ಕ ಹರಿಹಾಯ್ದಿದ್ದಾರೆ. ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಮುಂದೆ ಅಷ್ಟು ಅಭಿವೃದ್ಧಿ ಮಾಡಿದ್ದೇನೆ, ಇಷ್ಟು ಮಾಡಿದ್ದೇನೆ, ಅಭಿವೃದ್ಧಿ ಕಾರ್ಯಗಳಿಗೆ ಕೆಲವರು ಅಡ್ಡ ಬಂದರು ಎಂದು ನಿನ್ನೆ … Continue reading ಸ್ಪೀಕರ್ ಕಾಗೇರಿ ವಿರುದ್ಧ ಭೀಮಣ್ಣ ಗುಡುಗು!!