ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸದಿದ್ದರೆ ಉಪವಾಸ ಸತ್ಯಾಗ್ರಹ

ಸಿದ್ಧಾಪುರ ತಾಲೂಕಾ ಆಸ್ಫತ್ರೆಯಲ್ಲಿ ಅವ್ಯವಸ್ಥೆ ಮಿತಿಮೀರಿದ್ದು ಸೂಕ್ತ ಚಿಕಿತ್ಸೆ ಮಾಡಲು ತಾಲೂಕಾ ಬ್ಲಾಕ್‌ ಕಾಂಗ್ರೆಸ್‌ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಮಾಡಿದೆ. ಈ ಬಗ್ಗೆ ಬರೆದ ಮನವಿಯನ್ನು ತಾಲೂಕಾ ಆಸ್ಫತ್ರೆಮೂಲಕ ನೀಡಿದ ತಾಲೂಕಾ ಬ್ಲಾಕ್‌ ಕಾಂಗ್ರೆಸ್‌ ಸದಸ್ಯರು. ಆಸ್ಫತ್ರೆಯಲ್ಲಿ ನಿಗದಿತ ಸಮಯದಲ್ಲಿ ವೈದ್ಯರು ಲಭ್ಯರಿರುವುದಿಲ್ಲ. ಪರ ಜಿಲ್ಲೆಗಳಿಗೆ ಸಾಗಹಾಕುವುದು, ಹೆರಿಗೆಗೆ ಲಂಚ ಪಡೆಯುವುದು ಸೇರಿದಂತೆ ಅನೇಕ ಅವ್ಯವಸ್ಥೆಗಳು ಮಿತಿಮೀರಿವೆ. ಈ ಅನಾನುಕೂಲತೆಗಳ ಜೊತೆಗೆ ರೋಗಿಗಳಿಗೆ ಅನಿವಾರ್ಯವಿರುವ ಕೆಲವು ಉಪಕರಣಗಳನ್ನೂ ಒದಗಿಸಬೇಕು. ಎನ್ನುವ ಬೇಡಿಕೆ ಇಟ್ಟಿರುವ ಅವರು ಈ ವ್ಯವಸ್ಥೆಗಳನ್ನು … Continue reading ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸದಿದ್ದರೆ ಉಪವಾಸ ಸತ್ಯಾಗ್ರಹ