ರೈತರಿಗೆ & ವೃದ್ಧರಿಗೆ ೧೦ ಸಾವಿರ ಮಾಸಿಕ ಗೌರವಧನ!

ಜೆ.ಡಿ.ಎಸ್.‌ ಒಕ್ಕಲಿಗರ ಪರ ಎಂದರೆ ಅದು ಒಂದು ಜಾತಿಗೆ ಸೀಮಿತವಲ್ಲ ಬದಲಾಗಿ ಅದು ರೈತರ, ಒಕ್ಕಲಿಗರ ಅಂದರೆ ವ್ಯವಸಾಯ ಮಾಡುವವರ ಪಕ್ಷ ಎಂದು ಜೆ.ಡಿ.ಎಸ್.‌ ಮುಖಂಡ ಸೂರಜ್‌ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಜೆ.ಡಿ.ಎಸ್.‌ ಗೆ ಇತರ ಪಕ್ಷಗಳ ಕಾರ್ಯಕರ್ತರನ್ನು ಸೇರ್ಪಡೆ ಮಾಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜೆ.ಡಿ.ಎಸ್.‌ ರೈತರ ಪರ ಪ್ರಣಾಳಿಕೆ ಮಾಡುವ ಪಕ್ಷ. ಜೆ.ಡಿ.ಎಸ್.‌ ಅಧಿಕಾರಕ್ಕೆ ಬಂದರೆ ರೈತರು, ವೃದ್ಧರಿಗೆ ಮಾಸಿಕ ಹತ್ತು ಸಾವಿರ ಪಿಂಚಣಿ ನೀಡುತ್ತೇವೆ ಎಂದು ಪಕ್ಷ ಭರವಸೆ ನೀಡಿದೆ ಎಂದರು. ದೇವೇಗೌಡರು, … Continue reading ರೈತರಿಗೆ & ವೃದ್ಧರಿಗೆ ೧೦ ಸಾವಿರ ಮಾಸಿಕ ಗೌರವಧನ!