ಲೋಕಲ್ news- ಹಸಿವು-ನೋವುಗಳಿಗೆ ಧರ್ಮ-ಜಾತಿಗಳಿಲ್ಲ
ಶತಕ ಪೂರೈಸಿದ್ದ ಸಣ್ಣಮ್ಮ ನಿಧನ ಸಿದ್ದಾಪುರ: ಸಾರ್ಥಕ ನೂರು ವಸಂತಗಳನ್ನು ಪೂರೈಸಿದ ತಾಲೂಕಿನ ತ್ಯಾರ್ಸಿಯ ಸಣ್ಣಮ್ಮ ನಾಯ್ಕ(104) ಶನಿವಾರ ಬೆಳಗ್ಗಿನ ಜಾವ ನಿಧನರಾದರು.ತ್ಯಾರ್ಸಿ ಪಟೇಲರಾಗಿದ್ದ ದೇವೇಂದ್ರ ನಾಯ್ಕ ಇವರ ಹಿರಿಯ ಸುಪುತ್ರಿ ಹಾಗೂ ಬೊಮ್ಮ ದೇವೇಂದ್ರ ನಾಯ್ಕ ಅವರ ಹಿರಿಯಕ್ಕನಾದ ಸಣ್ಣಮ್ಮ ನಾಯ್ಕ ನೂರು ವಸಂತಗಳನ್ನು ದಾಟಿ ಸಾರ್ಥಕವಾಗಿ ಬದುಕಿದ್ದರು. ಕಳೆದ ಕೆಲ ದಿನಗಳಿಂದ ಆರೋಗ್ಯದಲ್ಲಿ ಏರುಪೇರಾಗಿದ್ದು ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಮಕ್ಕಳಿಂದ ಹಿಡಿದು ವಯಸ್ಕರವರಿಗೂ ದೃಷ್ಟಿ ತೆಗೆಯುತ್ತಿದ್ದ ಸಣ್ಣಮ್ಮ ನಾಯ್ಕ ಇಡೀ ಊರಿಗೆ ಪಡವಗೋಡ ಅಜ್ಜಿ … Continue reading ಲೋಕಲ್ news- ಹಸಿವು-ನೋವುಗಳಿಗೆ ಧರ್ಮ-ಜಾತಿಗಳಿಲ್ಲ
Copy and paste this URL into your WordPress site to embed
Copy and paste this code into your site to embed