ಅವರಗುಪ್ಪಾ‌ ಆಯ್.ಟಿ.ಆಯ್.‌ ಕಾಲೇಜ್‌ ತಂಗುದಾಣ ಕಳಪೆ,ತನಿಖೆಗೆ ಸ್ಥಳಿಯರ ಒತ್ತಾಯ

ಸಿದ್ಧಾಪುರ ತಾಲೂಕಿನ ಕೋಲಶಿರ್ಸಿ ಗ್ರಾ.ಪಂ. ಅವರಗುಪ್ಪಾ ಆಯ್.ಟಿ.ಆಯ್. ಕಾಲೇಜಿನ ಬಸ್‌ ನಿಲ್ಧಾಣವನ್ನು ವರ್ಷಾಂತ್ಯದಲ್ಲಿ ಬಿಲ್‌ ಪಡೆಯಲು ನಿರ್ಮಿಸಿದಂತಿದೆ ಎಂದು ಆರೋಪಿಸಿರುವ ಸ್ಥಳಿಯ ಯುವಕರು ಈ ಕಳಪೆ ಕಾಮಗಾರಿ ಸರಿಪಡಿಸಿ ಕಳಪೆಯಾದದ್ದನ್ನು ಮರು ನಿರ್ಮಿಸದಿದ್ದರೆ ಉದ್ಘಾಟನೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಸಮಾಜಮುಖಿ ಡಾಟ್‌ ನೆಟ್‌ ಗೆ ಲಿಖಿತವಾಗಿ ದೂರಿ ನಿರ್ಮಾಣ ಹಂತದ ಛಾಯಾ ಚಿತ್ರಗಳನ್ನು ಕಳುಹಿಸಿರುವ ಸ್ಥಳಿಯರು ಈ ಬಸ್‌ ನಿಲ್ಧಾಣದ ಕಾಮಗಾರಿಗೆ ಕ್ಯೂರಿಂಗ್‌ ಮಾಡಿಲ್ಲ. ಒಂದೇ ವಾರದಲ್ಲಿ ಅಡಿಪಾಯದಿಂದ ಛಾವಣಿವರೆಗೆ ನಿರ್ಮಿಸಿರುವ ಗುತ್ತಿಗೆದಾರರು ಸ್ಥಳಿಯ ಶಾಸಕರ … Continue reading ಅವರಗುಪ್ಪಾ‌ ಆಯ್.ಟಿ.ಆಯ್.‌ ಕಾಲೇಜ್‌ ತಂಗುದಾಣ ಕಳಪೆ,ತನಿಖೆಗೆ ಸ್ಥಳಿಯರ ಒತ್ತಾಯ