ಗಣಪತಿ ಭಟ್ ಹೇರೂರು ಆತ್ಮಹತ್ಯೆ…ಪಿ.ಎಸ್. ಐ.ನೇಮಕಾತಿ ಅಕ್ರಮ ವಿಚಾರಣೆ ಎದುರಿಸಿದ್ದ ಬಿ.ಜೆ.ಪಿ. ಮುಖಂಡ!

ಹೇರೂರಿನ ಸಾಮಾಜಿಕ ಮುಖಂಡರಾಗಿದ್ದ ಜಿ. ಬಿ. ಭಟ್ ನೆಲೆಮಾವು ಶುಕ್ರವಾರ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. 64 ವರ್ಷದ ಭಟ್ ತಟ್ಟಿಕೈ ನ ತೋಟದ ಶೆಡ್ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲಿ ಪತ್ತೆ ಯಾಗಿದ್ದಾರೆ. ಇದೇ ಗಣಪತಿ ಭಟ್‌ ಪಿ.ಎಸ್.ಐ.ನೇಮಕಾತಿ ಅಕ್ರಮದಲ್ಲಿ ವಿಚಾರಣೆ ಎದುರಿಸಿದ್ದ ಬಿ.ಜೆ.ಪಿ.ಮುಖಂಡ. .ಮಧ್ಯಾಹ್ನ ದ ಮೂರುಗಂಟೆಯ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸ್ ರು ಸ್ಪಷ್ಟ ಪಡಿಸಿದ್ದಾರೆ. ಕಾಂಗ್ರೆಸ್ ಮುಖಂಡರಾಗಿದ್ದ ಭಟ್ ಒಂದು ವರ್ಷದ ಈಚೆಗೆ ಬಿಜೆಪಿ ಸೇರ್ಪಡೆಯಾ ಗಿದ್ದರು. ಹೇರೂರು ನೆಲೆಮಾವು ಸೇವಾ … Continue reading ಗಣಪತಿ ಭಟ್ ಹೇರೂರು ಆತ್ಮಹತ್ಯೆ…ಪಿ.ಎಸ್. ಐ.ನೇಮಕಾತಿ ಅಕ್ರಮ ವಿಚಾರಣೆ ಎದುರಿಸಿದ್ದ ಬಿ.ಜೆ.ಪಿ. ಮುಖಂಡ!