ಇಂದು ರಾಹುಲ್,ನಾಳೆ ನಾನು ನೀವು!

————————– ಪ್ರಜಾಪ್ರಭುತ್ವ ನಾಶವಾಗುತ್ತಿರುವ ಸೂಚನೆಗಳು ಒಂದೊಂದಾಗಿ ನಮ್ಮ ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಸರ್ವಾಧಿಕಾರಿ ಶಕ್ತಿಗಳು ಮೇಲುಗೈ ಸಾಧಿಸುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಸರ್ವಾಧಿಕಾರಿಗಳು ಮೊದಲು ಮಾಧ್ಯಮಗಳನ್ನು ತಮ್ಮ ಕೈವಶ ಮಾಡಿಕೊಳ್ಳುತ್ತವೆ. ನಂತರ ದೇಶದ ನ್ಯಾಯಾಲಯ, ಪೊಲೀಸು, ಸೈನ್ಯಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ತಮ್ಮ ಎದುರಾಳಿಗಳನ್ನು ಬೆದರಿಸಲು ಇವೆಲ್ಲವನ್ನೂ ಬಳಸಿಕೊಳ್ಳುತ್ತಾರೆ. ತಮ್ಮನ್ನು ಸಂತುಷ್ಟಗೊಳಿಸುವ ಹಿಂಬಾಲಕ ಹೊಗಳುಭಟ್ಟರನ್ನು ಅವರು ಕಳ್ಳರಾಗಲಿ, ಕೊಲೆಗಡುಕರಾಗಿರಲಿ ರಕ್ಷಿಸುತ್ತಾರೆ. ಎದುರಾಳಿಗಳು ಎಷ್ಟೇ ಸಚ್ಚಾರಿತ್ರ್ಯವಂತರು, ಪ್ರಾಮಾಣಿಕರು, ಪ್ರಜ್ಞಾವಂತರಾಗಿದ್ದರು ಅವರನ್ನು ಸಾರ್ವಜನಿಕರ ಕಣ್ಣಲ್ಲಿ ಸಣ್ಣವರನ್ನಾಗಿ ಚಿತ್ರಿಸಿ, ಅವರ … Continue reading ಇಂದು ರಾಹುಲ್,ನಾಳೆ ನಾನು ನೀವು!