ಶಾಸಕರಿಗೆ ನೀಡುವ ಭತ್ಯೆ,ವೇತನ ಬಳಸಲ್ಲ ಅದರಲ್ಲಿ ಶಾಲಾಮಕ್ಕಳಿಗೆ ಬ್ಯಾಗ್‌ ವಿತರಿಸುತ್ತೇನಿ -ಉಪೇಂದ್ರ

ತಾನು ಶಾಸಕನಾದರೆ ಶಾಸಕರಿಗೆ ನೀಡುವ ಗೌರವಧನ, ಭತ್ಯೆಗಳೆಲ್ಲಾ ಸೇರಿ ವರ್ಷಕ್ಕೆ ದೊರೆಯುವ ಮೂವತ್ತು ಲಕ್ಷರೂಪಾಯಿಗಳನ್ನು ಸ್ವಂತ: ಕ್ಕೆ ಬಳಸದೆ ಅದರಲ್ಲಿ ಶಾಲಾಮಕ್ಕಳಿಗೆ ಬ್ಯಾಗ್‌ ವಿತರಿಸುತ್ತೇನಿ ಎಂದು ಭರವಸೆ ನೀಡಿರುವ ಶಿರಸಿ ಕ್ಷೇತ್ರದ ಜೆ.ಡಿ.ಎಸ್.‌ ಅಭ್ಯರ್ಥಿ ಉಪೇಂದ್ರ ಪೈ ಉಳಿ ದ ಅಭ್ಯರ್ಥಿಗಳೂ ಹೀಗೆ ಮಾಡುತ್ತಾರಾ ಕೇಳಿ ನೋಡಿ ಹಾಗೇನಾದರೂ ಎಲ್ಲರೂ ಈ ಚಾಲೇಂಜ್‌ ಗೆ ಒಪ್ಪಿದರೆ ನಿಕಟಪೂರ್ವ ಶಾಸಕರಿಗೆ ಮೂವತ್ತು ವರ್ಷಗಳ ಬಾಕಿ ಕೊಡುವ ಜವಾಬ್ಧಾರಿ ಹೆಗಲೇರುತ್ತದೆ ಎಂದು ಪರೋಕ್ಷವಾಗಿ ವಿಶ್ವೇಶ್ವರ ಹೆಗಡೆಯವರನ್ನು ತಿವಿದಿದ್ದಾರೆ. ಸಿದ್ಧಾಪುರದಲ್ಲಿ ನಡೆದ … Continue reading ಶಾಸಕರಿಗೆ ನೀಡುವ ಭತ್ಯೆ,ವೇತನ ಬಳಸಲ್ಲ ಅದರಲ್ಲಿ ಶಾಲಾಮಕ್ಕಳಿಗೆ ಬ್ಯಾಗ್‌ ವಿತರಿಸುತ್ತೇನಿ -ಉಪೇಂದ್ರ