ನಾಮಧಾರಿ ದೀವರಿಗೆ ಟಿಕೇಟ್‌ ನೀಡಿ ಇಲ್ಲ, ಪರಿಣಾಮ ಎದುರಿಸಿ

ಜಿಲ್ಲೆಯ ಬಹುಸಂಖ್ಯಾತ ನಾಮಧಾರಿಗಳಿಗೆ ಪ್ರಮುಖ ಪಕ್ಷಗಳು ಅವಕಾಶ ನೀಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿರುವ ಕಾಂಗ್ರೆಸ್‌ ನ ಸಿದ್ಧಾಪುರ ಯುವ ಮುಖಂಡರು ಕಾಂಗ್ರೆಸ್‌ ಇರಲಿ ಇತರ ಪ್ರಮುಖ ಪಕ್ಷಗಳಿರಲಿ ಜಿಲ್ಲೆಯ ಮತ್ತು ಕ್ಷೇತ್ರದ ಬಹುಸಂಖ್ಯಾತ ಹಿಂದುಳಿದವರಿಗೆ ನ್ಯಾಯ ನೀಡಬೇಕಾಗಿರುವುದು ನ್ಯಾಯ ಎಂದು ಹಕ್ಕೊತ್ತಾಯ ಮಾಡಿದ್ದಾರೆ. ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖ ಯುವ ನಾಯಕರಾದ ಪ್ರಶಾಂತ್‌ ನಾಯ್ಕ ಮತ್ತು ರವಿ ಕೊಠಾರಿ ಜಿಲ್ಲೆಯಲ್ಲಿ ನಾಮಧಾರಿಗಳೇ ಬಹುಸಂಖ್ಯಾತರು ನಾಲ್ಕುಕ್ಷೇತ್ರಗಳಲ್ಲಿ ಗಣನೀಯ ಮತಬಾಹುಳ್ಯ ಹೊಂದಿರುವ ದೀವರು ನಾಮಧಾರಿಗಳನ್ನು ಪ್ರಮುಖ ಪಕ್ಷಗಳು ಆದ್ಯತೆಯ … Continue reading ನಾಮಧಾರಿ ದೀವರಿಗೆ ಟಿಕೇಟ್‌ ನೀಡಿ ಇಲ್ಲ, ಪರಿಣಾಮ ಎದುರಿಸಿ