ಬಿಜೆಪಿ ಸೇರ್ಪಡೆಯಾದ ಶಶಿಭೂಷಣ ಹೆಗಡೆ!

ಸಿದ್ಧಾಪುರದ ಪ್ರತಿಷ್ಠಿತ ದೊಡ್ಮನೆ ಕುಟುಂಬದ ಯುವ ನಾಯಕ ಡಾ. ಶಶಿಭೂಷಣ ಹೆಗಡೆ ಇಂದು ಬೆಂಗಳೂರಿನಲ್ಲಿ ಬಿ.ಜೆ.ಪಿ. ಪಕ್ಷ ಸೇರಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಾದಳದಿಂದ ಸ್ಫರ್ಧಿಸಿ ಕೇವಲ ೨೬ ಸಾವಿರ ಮತಗಳಿಸಿ ಕಾಂಗ್ರೆಸ್‌ ಅಭ್ಯರ್ಥಿಯ ಸೋಲಿಗೂ ಕಾರಣವಾಗಿದ್ದರು!. ಕಳೆದ ಒಂದೆರಡು ತಿಂಗಳುಗಳಿಂದ ಡಾ. ಶಶಿಭೂಷಣ ಹೆಗಡೆ ಬಿ.ಜೆ.ಪಿ. ಸೇರುತ್ತಾರೆ ಎನ್ನುವ ವದಂತಿಗಳು ಈಗ ನಿಜವಾಗಿವೆ. ಸುಸಂಸ್ಕೃತ, ವಿದ್ಯಾವಂತ ಎನ್ನುವ ಹೆಗ್ಗಳಿಕೆ ಇರುವ ಡಾ. ಶಶಿಭೂಷಣ ಹೆಗಡೆ ಸಿದ್ಧಾಪುರದ ತಾಲೂಕಾ ಕ್ರೀಂಡಾಗಣವನ್ನು ಖಾಸಗಿಯಾಗಿ ನಿರ್ವಹಿಸಲು ಮುಖ್ಯಮಂತ್ರಿಗಳ ಬಳಿ ಬೇಡಿಕೆ … Continue reading ಬಿಜೆಪಿ ಸೇರ್ಪಡೆಯಾದ ಶಶಿಭೂಷಣ ಹೆಗಡೆ!