ಉದಯೋನ್ಮುಖ ಯಕ್ಷ ಕಲಾವಿದ ಜಯಕುಮಾರ್ ಮೆಣಸಿ
ಸಿನೆಮಾ ನಟನಾಗಬೇಕೆಂಬ ಬಯಕೆಯಿಂದ ಬಣ್ಣ ಹಚ್ಚಿದ ಸಿದ್ಧಾಪುರದ ಮೆಣಸಿ ಜಯಕುಮಾರ್ ನಾಯ್ಕ ಈಗ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಯುವ ಕಲಾವಿದರಾಗಿ ಹೆಸರು ಮಾಡುತಿದ್ದಾರೆ. ಕರ್ನಾಟಕ ವಿದ್ಯು ಚ್ಛಕ್ತಿ ನಿಗಮದ ನಿವೃತ್ತ ನೌಕರ ಸಿರಂಜೀವ್ ನಾಯ್ಕರ ಪುತ್ರ ಜಯಕುಮಾರ್ ಓದಿನೊಂದಿಗೆ ಕಲಾಸಕ್ತಿಯನ್ನೂ ಬೆಳೆಸಿಕೊಂಡವರು. ಸಿನೆಮಾ ಕ್ಷೇತ್ರದಲ್ಲಿ ಹೆಸರು ಮಾಡಬೇಕೆಂದು ಹಂಬಲಿಸಿದ್ದ ಜಯಕುಮಾರ ಮಲೆನಾಡು ಬಿಟ್ಟು ಮಹಾನಗರ ಸೇರಲಿಲ್ಲ. ಕಲೆಯೇ ಬದುಕು ಎಂದು ಕೊಳ್ಳದೆ ಜೀವನೋಪಾಯಕ್ಕೆ ಸರ್ಕಾರಿ ನೌಕರನಾಗಿ ಕೆ.ಇ.ಬಿ. ಯಲ್ಲಿ ಅಧಿಕಾರಿಯಾಗಿರುವ ಜಯಕುಮಾರ್ ದಿನವಿಡೀ ಹಸನ್ಮುಖನಾಗಿ ನೌಕರಿಮಾಡುತ್ತಾರೆ. ರಾತ್ರಿ … Continue reading ಉದಯೋನ್ಮುಖ ಯಕ್ಷ ಕಲಾವಿದ ಜಯಕುಮಾರ್ ಮೆಣಸಿ
Copy and paste this URL into your WordPress site to embed
Copy and paste this code into your site to embed