karnataka kunabi -“ಇವರನ್ನು ಎಸ್ ಟಿ ಸಮುದಾಯ ಸೇರಿಸಬೇಕಿತ್ತು. ಹಾಗೆ ಸೇರಿದ್ದರೆ ಇವರಿಗೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಭೂ ಮಂಜೂರಾತಿ ಅವಕಾಶ ಇತ್ತು”

ಕುಣುಬಿ ಸಮುದಾಯ ವಾಸಿಸುವ ಆಂಬಾರಗುಡ್ಡ ಕೆಳಗಿನ ದುರ್ಗಮ ರಸ್ತೆ ಸಂಪರ್ಕ ಹೊಂದಿರುವ ಆವಿಗೆ ಕೇರಿಗೆ ಹೋಗುವ ಹೊತ್ತಿಗೆ ರಾತ್ರಿಯಾಗಿತ್ತು. ಅವರು ಕಾಯುತ್ತಲೆ ಇದ್ದರು. ಒಂದಿಷ್ಟು ಹೊತ್ತು ಮಾತುಕತೆ ನಡೆಸಿದಾಗ ” ಜೈವಿಕ ವೈವಿಧ್ಯ ವಲಯ ಘೋಷಣೆ ಹಿನ್ನೆಲೆಯಲ್ಲಿ ತಮ್ಮ ಪಾರಂಪರಿಕ ಹಕ್ಕಿನ ಜತೆ ಕಂದಾಯ ಭೂಮಿಯನ್ನೂ ಅರಣ್ಯ ವೆಂದು ಘೋಷಣೆ ಮಾಡಿರುವ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಮತದಾನ ಬಹಿಷ್ಕಾರ ನಿರ್ಧಾರ ತಿಳಿಸಿ ಜತೆ ಆಗಬೇಕು ಎಂದು ಕೋರಿದರು. ಅವರಿಗೇ ಈ ಅನಂತ ಹೆಗಡೆ ಆಸಿಸರ ಬಗ್ಗೆ ಎಲ್ಲಾ … Continue reading karnataka kunabi -“ಇವರನ್ನು ಎಸ್ ಟಿ ಸಮುದಾಯ ಸೇರಿಸಬೇಕಿತ್ತು. ಹಾಗೆ ಸೇರಿದ್ದರೆ ಇವರಿಗೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಭೂ ಮಂಜೂರಾತಿ ಅವಕಾಶ ಇತ್ತು”