ಜಾತಿರಾಜಕಾರಣ ಮಾಡುತ್ತಿರುವುದಕ್ಕೆ ದಾಖಲೆಗಳ ಸಾಕ್ಷಿ ಒದಗಿಸುತ್ತೇವೆ -ಉಪೇಂದ್ರ ಪೈ

ಜಾತಿ,ಧರ್ಮ ಪ್ರೇರಿತ ರಾಜಕಾರಣದಿಂದ ಯಾರಿಗೂ ಶ್ರೇಯಸ್ಸು ದೊರೆಯುವುದಿಲ್ಲ ಎಂದು ಪ್ರತಿಪಾದಿಸಿರುವ ಜಾತ್ಯಾತೀತ ಜನತಾದಳದ ಶಿರಸಿ ಕ್ಷೇತ್ರದ ಅಭ್ಯರ್ಥಿ ಉಪೇಂದ್ರ ಪೈ ಜಾತ್ಯಾತೀತವಾಗಿ, ಧರ್ಮರಾಜಕಾಣ ಮಾಡದೆ ಈ ಬಾರಿ ಚುನಾವಣೆ ಗೆದ್ದು ತೋರಿಸುತ್ತೇವೆ ಎಂದಿದ್ದಾರೆ. ಸಿದ್ಧಾಪುರದಲ್ಲಿ ಜೆ.ಡಿ.ಎಸ್.‌ ಚುನಾವಣಾ ಕಾರ್ಯಾಲಯದಲ್ಲಿ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾವು ರೈತ ಪರ ರಾಜಕಾರಣ ಮಾಡುತ್ತೇವೆ. ನಮ್ಮ ಪ್ರತಿಸ್ಫರ್ಧಿಗಳು ಜಾತಿರಾಜಕಾರಣ ಮಾಡುತಿದ್ದಾರೆ. ಸಂದರ್ಭ ಬಂದರೆ ಜಾತಿ ರಾಜಕಾರಣ ಮಾಡುತ್ತಿರುವವರ್ಯಾರು ಎಂಬುದನ್ನು ಬಹಿರಂಗಪಡಿಸುತ್ತೇವೆ ಎಂದು ಎಚ್ಚರಿಸಿದರು. ಸಮಾಜಸೇವೆಯಿಂದ ನಾವು ರಾಜಕಾರಣಕ್ಕೆ ಬಂದಿದ್ದೇವೆ. ಈ … Continue reading ಜಾತಿರಾಜಕಾರಣ ಮಾಡುತ್ತಿರುವುದಕ್ಕೆ ದಾಖಲೆಗಳ ಸಾಕ್ಷಿ ಒದಗಿಸುತ್ತೇವೆ -ಉಪೇಂದ್ರ ಪೈ