ಕಡಕೇರಿಯಲ್ಲಿ ಜೆಡಿಎಸ್, ಬಾಲಿಕೊಪ್ಪದಲ್ಲಿ ಕಾಂಗ್ರೆಸ್ ಪ್ರಚಾರ

ಸಿದ್ದಾಪುರ,ಶಿರ್ಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ಟಿ ನಾಯ್ಕ ತಾಲೂಕಿನ ವಿವಿಧ ಸ್ಥಳಗಳಲ್ಲಿ ಪ್ರಚಾರ ಆರಂಭಿಸಿದ್ದಾರೆಹಾಳದಕಟ್ಟ ,ಹಣಜಿಬೈಲ್, , ರವೀಂದ್ರ ನಗರ, ಬಾಲಿಕೊಪ್ಪ ಗಳಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ನೀಡಿದ ಜನೋಪಯೋಗಿ ಯೋಜನೆಗಳ ಬಗ್ಗೆ ಜನರಿಗೆ ತಿಳು ವಳಿಕೆ ನೀಡುವಲ್ಲಿ ಕಾರ್ಯಕರ್ತರು ಪ್ರವ್ರ ತ್ತರಾಗಬೇಕು ಜೊತೆಗೆ ಆಡಳಿತದಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ಯಾವ ರೀತಿಯ ಯೋಜನೆಗಳನ್ನ ನೀಡುತ್ತಿದ್ದಾರೆ ಅವರ ವೈಪಲ್ಯಗಳನ್ನು ಜನಸಾಮಾನ್ಯರಿಗೆ ತಿಳುವಳಿಕೆ ನೀಡಿ ಮನಒಲಿಸಿ ಕಾಂಗ್ರೆಸ್ … Continue reading ಕಡಕೇರಿಯಲ್ಲಿ ಜೆಡಿಎಸ್, ಬಾಲಿಕೊಪ್ಪದಲ್ಲಿ ಕಾಂಗ್ರೆಸ್ ಪ್ರಚಾರ