ಬಿ.ಜೆ.ಪಿ.ಮುಖವಾಡ,ಕಾಂಗ್ರೆಸ್‌,ಜೆ.ಡಿ.ಎಸ್.‌ ಪರ ಪ್ರಚಾರ! ಕ್ರಮಕ್ಕೆ ಕಾಗೇರಿ ಆಗ್ರಹ

ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಬಿ.ಜೆ.ಪಿ.ಯನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದಿರುವ ಶಿರಸಿ-ಸಿದ್ಧಾಪುರ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಾರಿ ಕೆಲವರು ಬಿ.ಜೆ.ಪಿ. ಬೇಕು ಆದರೆ ಕಾಗೇರಿ ಬೇಡ ಎನ್ನುತಿದ್ದಾರೆ. ಹೀಗೆ ಬಿ.ಜೆ.ಪಿ. ಮುಖವಾಡ ಹಾಕಿ ಕಾಂಗ್ರೆಸ್‌, ಜೆ.ಡಿ.ಎಸ್.ಪರ ಮತ ಕೇಳುವವರ ಮುಖವಾಡ ತೆಗೆಯುತ್ತೇವೆ ಎಂದಿದ್ದಾರೆ. ಕೋಲಶಿರ್ಸಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಬಿ.ಜೆ.ಪಿ. ಯಲ್ಲಿದ್ದು ಪಕ್ಷದ್ರೋಹ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. https://samajamukhi.net/wp-admin/post.php?post=18482&action=edit