ಕಾಗೇರಿಗೆ ಜೆ.ಡಿ.ಎಸ್.‌ ಕೌಂಟರ್….‌ ಬಿ.ಜೆ.ಪಿ.ಸುಳ್ಳಿನ ಕಂತೆ!

ಶಿರಸಿ ಬಿ.ಜೆ.ಪಿ. ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ವಿರುದ್ಧ ಕೆಂಡಾಮಂಡಲವಾದ ಜೆ.ಡಿ.ಎಸ್.‌ ಬಿ.ಜೆ.ಪಿ. ಸುಳ್ಳಿನ ಸಾಂಮ್ರಾಜ್ಯ ಕಟ್ಟುತ್ತಿದೆ ಎಂದು ಆರೋಪಿಸಿದೆ.