ಭೀಮಣ್ಣ,ಕಾಗೇರಿ ನಡುವೆ ಪೈ.. ಫೈಟ್! ಕಾಂಗ್ರೆಸ್ ಗೆ ಹೆಚ್ಚಿದ ಗೆಲುವಿನ ಸಾಧ್ಯತೆ….
ಶಿರಸಿ ಕ್ಷೇತ್ರ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರ. ರಾಜ್ಯದಲ್ಲಿ ಭೂಸುಧಾರಣೆ ಕಾನೂನು ಜಾರಿಯಾಗಿ ಲಕ್ಷಾಂತರ ಬಡವರಿಗೆ ಭೂಮಿ ನೀಡಿದ ಕೀರ್ತಿಯ ಕಾಗೋಡು ಹೋರಾಟದ ರೂವಾರಿ ಎಚ್. ಗಣಪತಿಯಪ್ಪ ನವರಿಂದ ಹಿಡಿದು ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣನವರ ವರೆಗೆ ಅನೇಕರು ಈ ಕ್ಷೇತ್ರದಲ್ಲಿ ಚುನಾವಣಾ ಅಖಾಡದಲ್ಲಿ ಸೆಣಸಿದ್ದಾರೆ. ರಾಮಕೃಷ್ಣ ಹೆಗಡೆಯವರ ತವರು ಕ್ಷೇತ್ರವಾದ ಶಿರಸಿ ಭೌಗೋಳಿಕವಾಗಿ, ಜನಾಂಗೀಯವಾಗಿ, ಸಾಂಸ್ಕೃತಿಕವಾಗಿ ಹಲವು ಕೋನಗಳಿಂದ ಬಹುವಿಶಿಷ್ಟ ಕ್ಷೇತ್ರ. ಬಹುಸಂಖ್ಯಾತ ದೀವರು ಅಥವಾ ನಾಮಧಾರಿಗಳ ಕ್ಷೇತ್ರವಾಗಿದ್ದ ಶಿರಸಿ ವಿಧಾನಸಭಾ … Continue reading ಭೀಮಣ್ಣ,ಕಾಗೇರಿ ನಡುವೆ ಪೈ.. ಫೈಟ್! ಕಾಂಗ್ರೆಸ್ ಗೆ ಹೆಚ್ಚಿದ ಗೆಲುವಿನ ಸಾಧ್ಯತೆ….
Copy and paste this URL into your WordPress site to embed
Copy and paste this code into your site to embed