ಪಕ್ಷದ್ರೋಹಿಗಳು,ಕಾಂಗ್ರೆಸ್‌ ವಿರುದ್ಧ ಕಾಗೇರಿ ಗರಮ್‌

ಪಕ್ಷದೊಳಗಿದ್ದು ಪಕ್ಷದ್ರೋಹ ಮಾಡಿದ ಸ್ವಪಕ್ಷೀಯರು ಮತ್ತು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪಕ್ಷದ್ರೋಹಿಗಳಿಗೆ ತಕ್ಕ ಪಾಠ ಕಲಿಸುವುದಾಗಿ ಗುಡುಗಿದ್ದಾರೆ. ಈ ಚುನಾವಣೆ ಶಾಂತಿಯುತವಾಗಿ,ಕ್ರೀಡಾಮನೋಭಾವದಿಂದ ನಡೆದ ಬಗ್ಗೆ ಸಮಾಧಾನ ವ್ಯಕ್ತ ಪಡಿಸಿದ ಅವರು ಕಾಂಗ್ರೆಸ್‌ ನವರು ಹಣ-ಹೆಂಡ ಹಂಚುವ ಮೂಲಕ ಅವರ ಸಂಸ್ಖೃತಿ ತೋರಿಸಿದ್ದಾರೆ ಎಂದು ಜರಿದರು. ಮತದಾನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಬಿ.ಜೆ.ಪಿ. ಮತ್ತೆ ಅಧಿಕಾರ ಹಿಡಿಯುವುದು ಪಕ್ಕಾ ನಮ್ಮ ಕ್ಷೇತ್ರದಲ್ಲಿ ಕೂಡಾ ನಾವು … Continue reading ಪಕ್ಷದ್ರೋಹಿಗಳು,ಕಾಂಗ್ರೆಸ್‌ ವಿರುದ್ಧ ಕಾಗೇರಿ ಗರಮ್‌