ಸಮಾಜಮುಖಿ ಡಾಟ್ ನೆಟ್ ಮತದಾನೋತ್ತರ ಸಮೀಕ್ಷೆ ಉತ್ತರ ಕನ್ನಡ ಕಾಂಗ್ರೆಸ್-೦೪, ಜೆ.ಡಿ.ಎಸ್.೦೧,ಬಿ.ಜೆ.ಪಿ.೦೧!
ಯಲ್ಲಾಪುರ ಮತ್ತು ಹಳಿಯಾಳ ಹೊರತು ಪಡಿಸಿ ಉತ್ತರ ಕನ್ನಡ ಜಿಲ್ಲೆಯ ಕನಿಷ್ಟ ೩ ಕ್ಷೇತ್ರಗಳು ಕಾಂಗ್ರೆಸ್,ಕುಮಟಾದಲ್ಲಿ ಜಾ ತ್ಯಾತೀತ ಜನತಾದಳ, ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಮೇ ೧೦ ರ ಮತದಾನದ ನಂತರ ಸಮಾಜಮುಖಿ ಸಮೂಹ ನಡೆಸಿದ ಸಮೀಕ್ಷೆಯಲ್ಲಿ ಹಳಿಯಾಳದ ಆರ್.ವಿ.ದೇಶಪಾಂಡೆ ಶಿರಸಿಯ ಭೀಮಣ್ಣ ನಾಯ್ಕ, ಭಟ್ಕಳದಲ್ಲಿ ಮಂಕಾಳು ವೈದ್ಯ, ಕಾರವಾರದಲ್ಲಿ ಸತೀಶ್ ಶೈಲ್ ಗೆಲ್ಲುವ ಸಾಧ್ಯತೆ ಕಂಡಿದೆ. ಯಲ್ಲಾಪುರ, ಹಳಿಯಾಳಗಳಲ್ಲಿ ಕೂದಲೆಳೆಯ ಅಂತರದಿಂದ ಬಿ.ಜೆ.ಪಿ. ಅಭ್ಯರ್ಥಿಗಳು ಗೆದ್ದರೂ ಆಶ್ಚ ರ್ಯವಿಲ್ಲ ಎನ್ನುವ ವಾತಾವರಣವಿದ್ದು ಕುಮಟಾದಲ್ಲಿ ಜಾತ್ಯಾತೀತ ಜನತಾದಳದ … Continue reading ಸಮಾಜಮುಖಿ ಡಾಟ್ ನೆಟ್ ಮತದಾನೋತ್ತರ ಸಮೀಕ್ಷೆ ಉತ್ತರ ಕನ್ನಡ ಕಾಂಗ್ರೆಸ್-೦೪, ಜೆ.ಡಿ.ಎಸ್.೦೧,ಬಿ.ಜೆ.ಪಿ.೦೧!
Copy and paste this URL into your WordPress site to embed
Copy and paste this code into your site to embed