ಭೀಮಣ್ಣ ಗೆಲುವಿಗೆ ಈಶ್ವರನಿಗೆ ಈಡುಗಾಯಿ, ಉರುಳು ಸೇವೆ

ಶಿರಸಿ ಸಿದ್ದಾಪುರ ವಿಧಾನ ಸಭಾ ಕ್ಷೇತ್ರ ದ ನೂತನ ಶಾಸಕ ರಾಗಿ ಆಯ್ಕೆ ಯಾದ ಭೀಮಣ್ಣ ಟಿ ನಾಯ್ಕ ರವರಿಗೆ 249 ಗೋಳಗೋಡ (ಅಕ್ಕುಂಜಿ) ಬೂತ್ ವತಿಯಿಂದ ಶ್ರೀ ಈಶ್ವರ ದೇವಸ್ಥಾನದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು. ವಿಧಾನ ಸಭಾ ಚುನಾವಣೆಯಲ್ಲಿ ಶಿರಸಿ ಸಿದ್ದಾಪುರ ವಿಧಾನ ಸಭಾ ಕ್ಷೇತ್ರ ದ ಕಾಂಗ್ರೆಸ್ ಅಭ್ಯರ್ಥಿ ವಿಜಯಶಾಲಿಯಾದರೆ ಶ್ರೀ ಈಶ್ವರ ದೇವಾಲಯ ಗೋಳಗೋಡ ಅಕ್ಕುಂಜಿ ಯಲ್ಲಿ ಅಭಿಮಾನಿಗಳು,ಭಕ್ತಾಧಿಗಳು ಹರಕೆ ಯನ್ನು ಹೊತ್ತಿದ್ದು,ಶ್ರೀ ಜಿ. ಟಿ ನಾಯ್ಕ ಗೋಳಗೋಡ ( ಅಧ್ಯಕ್ಷರು ಗ್ರಾಮ … Continue reading ಭೀಮಣ್ಣ ಗೆಲುವಿಗೆ ಈಶ್ವರನಿಗೆ ಈಡುಗಾಯಿ, ಉರುಳು ಸೇವೆ