ಡಾ. ವಿಠ್ಠಲ್‌ ಭಂಡಾರಿ ಬದುಕು, ಬದ್ಧತೆ ಸ್ಮರಣೆ

ಸಿದ್ಧಾಪುರ,೨೨- ಹೊನ್ನಾವರ ತಾಲೂಕಿನ ಕೆರೆಕೋಣ ನಲ್ಲಿ ಪ್ರೀತಿಪದಗಳ ಸಹಯಾನಿ ಡಾ.ವಿಠ್ಠಲ್‌ ಭಂಡಾರಿ ನೆನಪು-೨ ಕಾರ್ಯಕ್ರಮ ಸರಳವಾಗಿ ಸಂಪನ್ನವಾಯಿತು. ಈ ಕಾರ್ಯಕ್ರಮ ಉದ್ಘಾಟಿಸಿದ ಸಿ.ಐ.ಟಿ.ಯು. ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಸಮ ಸಮಾಜದ ವಾಸ್ತವದ ಸಾಮಾಜಿಕ ಪರಿಸರ ನಿರ್ಮಾಣಕ್ಕೆ ಸದಾ ಶ್ರಮಿಸುತಿದ್ದ ಡಾ. ವಿಠ್ಠಲ್‌ ಭಂಡಾರಿ ನೆನಪು, ಸ್ಮರಣೆಗಳು ಅವರ ಚಿಂತನೆಗಳ ಸಾಕಾರದಿಂದ ಮಾತ್ರ ನಿರಂತರವಾಗಿರಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಕನ್ನೇಶ್‌ ಕೋಲಶಿರ್ಸಿ ಮಾತನಾಡಿ ಪ್ರತಿರೋಧ, ಪರ್ಯಾಯಗಳ ಹುಡುಕಾಟದ ಭಂಡಾರಿ ಕುಟುಂಬ ಉತ್ತರ … Continue reading ಡಾ. ವಿಠ್ಠಲ್‌ ಭಂಡಾರಿ ಬದುಕು, ಬದ್ಧತೆ ಸ್ಮರಣೆ