ಸುಖ ಭೌತಿಕವಲ್ಲ,ಲೌಕಿಕ.. ಅವರಗುಪ್ಪಾದಲ್ಲಿ ಬ್ರಮ್ಹಾನಂದ ಸರಸ್ವತಿ ಸ್ವಾಮೀಜಿ

ಸಿದ್ಧಾಪುರ,ಮೇ೨೩- ತಾಲೂಕಿನ ಅವರಗುಪ್ಪಾದ ಪುರಾತನ ಈಶ್ವರ ದೇವಾಲಯದ ಪುನರ್‌ ಪ್ರತಿಷ್ಠಾಪನಾ ಮಹೋತ್ಸವ ಮಂಗಳವಾರ ನಡೆಯಿತು. ಕಳೆದ ಮೂರು ದಿನಗಳಿಂದ ನಡೆಯುತಿದ್ದ ಈಶ್ವರ ಮತ್ತು ಪರಿವಾರ ದೇವರುಗಳ ಪುನರ್‌ ಪ್ರತಿಷ್ಠಾಪನಾ ಕಾರ್ಯಕ್ರಮದ ಕೊನೆಯ ದಿನ ಧರ್ಮ ಸಭೆ ಮತ್ತು ಸಾಮೂಹಿಕ ಅನ್ನಸಂತರ್ಪಣೆಗಳು ನಡೆದವು. ಈ ಧರ್ಮಸಭೆಯ ಸಾನಿಧ್ಯವಹಿಸಿದ್ದ ಕನ್ಯಾಡಿಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಈಶ್ವರ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಆಶೀರ್ವಚನ ನೀಡಿದರು. ಸಮಾಜ, ಜಗತ್ತು ವೈಭವದೆಡೆಗೆ ಸಾಗುತಿದ್ದಂತೆ ಮಾನವೀಯತೆ ಮರೆಯಾಗುತ್ತಿದೆ. ಸುಖದ ವ್ಯಾಖ್ಯಾನವೂ ಬದಲಾಗುತ್ತಿದೆ. ಭೌತಿಕ ವಸ್ತುಗಳ … Continue reading ಸುಖ ಭೌತಿಕವಲ್ಲ,ಲೌಕಿಕ.. ಅವರಗುಪ್ಪಾದಲ್ಲಿ ಬ್ರಮ್ಹಾನಂದ ಸರಸ್ವತಿ ಸ್ವಾಮೀಜಿ