ತ್ಯಾಜ್ಯ ನಿರ್ವಹಣೆ ಇಲ್ಲದೆ ಸ್ಥಳಿಯರಿಗೆ ತೊಂದರೆ ಎಂ.ಜಿ.ಸಿ.,ಆಯುರ್ವೇದ ಮಹಾವಿದ್ಯಾಲಯಗಳ ವಿರುದ್ಧ ಸ್ಥಳಿಯರ ದೂರು
ಸಿದ್ಧಾಪುರ,ಮೇ,೨೩- ಏಂಜಿಸಿ ಮತ್ತು ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯಗಳ ಶೌಚಾಲಯಗಳ ಇಂಗು ಗುಂಡಿಗಳ ನಿರ್ವಹಣೆ ಇಲ್ಲದೆ ಸ್ಥಳೀಯ ನಿವಾಸಿಗಳಿಗೆ ತೊಂದರೆ ಆಗಿದೆ ಎಂದು ಅವರಗುಪ್ಪಾದ ನಿವಾಸಿಗಳು ಆರೋಪಿಸಿದ್ದು ಈ ತೊಂದರೆ ನಿವಾರಣೆಗೆ ಕೋರಿ ಕೋಲಶಿರ್ಸಿ ಗ್ರಾ.ಪಂ. ಗೆ ಲಿಖಿತ ದೂರು ನೀಡಿದ್ದಾರೆ. ಕೋಲಶಿರ್ಸಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಎಂ.ಜಿ.ಸಿ. ಕಾಲೇಜು ಮತ್ತು ಧನ್ವಂತರಿ ಆಯುರ್ವೇದ ಕಾಲೇಜುಗಳ ಬಾಲಕರ ವಸತಿ ನಿಲಯಗಳಿಗೆ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆಗಳಿಲ್ಲ. ಶೌಚಾಲಯದ ಇಂಗು ಗುಂಡಿಗಳ ಸಾಮರ್ಥ್ಯಕ್ಕಿಂತ ಹೆಚ್ಚು ತ್ಯಾಜ್ಯ ತುಂಬಿ ಬಯಲಿನಲ್ಲಿ ಹರಿಯುವುದರಿಂದ ಈ … Continue reading ತ್ಯಾಜ್ಯ ನಿರ್ವಹಣೆ ಇಲ್ಲದೆ ಸ್ಥಳಿಯರಿಗೆ ತೊಂದರೆ ಎಂ.ಜಿ.ಸಿ.,ಆಯುರ್ವೇದ ಮಹಾವಿದ್ಯಾಲಯಗಳ ವಿರುದ್ಧ ಸ್ಥಳಿಯರ ದೂರು
Copy and paste this URL into your WordPress site to embed
Copy and paste this code into your site to embed