ಜೂನ್ ೧೪ ರಂದು ಭೀಮಣ್ಣ ನಾಯ್ಕರಿಗೆ ಸಹಕಾರಿ ಸಂಘಗಳಿಂದ ಸನ್ಮಾನ
ಶಿರಸಿ-ಸಿದ್ಧಾಪುರಗಳ ನೂತನ ಶಾಸಕ ಭೀಮಣ್ಣ ನಾಯ್ಕರಿಗೆ ಜೂನ್ ೧೪ ಬುಧವಾರ ಮಧ್ಯಾಹ್ನ ೧೨-೩೦ ಕ್ಕೆ ಸನ್ಮಾನ ನಡೆಯಲಿದೆ. ಸಹಕಾರಿ ಸಂಘಗಳಿಂದ ನಡೆಯುವ ಈ ಸನ್ಮಾನ ಸಮಾರಂಭದ ಬಗ್ಗೆ ಟಿ.ಎಂ.ಎಸ್. ಈ ಮಾಧ್ಯಮ ಪ್ರಕಟಣೆ ನೀಡಿದೆ. ದಿನಾಂಕ ೧೪-೦೬-೨೦೨೩ ರ ಬುಧವಾರ ಸಿದ್ದಾಪುರ ಟಿ.ಎಮ್.ಎಸ್ ಸಭಾಭವನದಲ್ಲಿ ಮಧ್ಯಾಹ್ನ ೧೨-೩೦ ಕ್ಕೆ ಶಿರಸಿ-ಸಿದ್ದಾಪುರ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಭೀಮಣ್ಣ ಟಿ. ನಾಯ್ಕ ಇವರಿಗೆ ಸಿದ್ದಾಪರ ಟಿ.ಎಮ್.ಎಸ್ ಹಾಗೂ ತಾಲೂಕಿನ ಸಹಕಾರಿಗಳ ವತಿಯಿಂದ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, … Continue reading ಜೂನ್ ೧೪ ರಂದು ಭೀಮಣ್ಣ ನಾಯ್ಕರಿಗೆ ಸಹಕಾರಿ ಸಂಘಗಳಿಂದ ಸನ್ಮಾನ
Copy and paste this URL into your WordPress site to embed
Copy and paste this code into your site to embed