ಜೂನ್‌ ೧೪ ರಂದು ಭೀಮಣ್ಣ ನಾಯ್ಕರಿಗೆ ಸಹಕಾರಿ ಸಂಘಗಳಿಂದ ಸನ್ಮಾನ

ಶಿರಸಿ-ಸಿದ್ಧಾಪುರಗಳ ನೂತನ ಶಾಸಕ ಭೀಮಣ್ಣ ನಾಯ್ಕರಿಗೆ ಜೂನ್‌ ೧೪ ಬುಧವಾರ ಮಧ್ಯಾಹ್ನ ೧೨-೩೦ ಕ್ಕೆ ಸನ್ಮಾನ ನಡೆಯಲಿದೆ. ಸಹಕಾರಿ ಸಂಘಗಳಿಂದ ನಡೆಯುವ ಈ ಸನ್ಮಾನ ಸಮಾರಂಭದ ಬಗ್ಗೆ ಟಿ.ಎಂ.ಎಸ್.‌ ಈ ಮಾಧ್ಯಮ ಪ್ರಕಟಣೆ ನೀಡಿದೆ. ದಿನಾಂಕ ೧೪-೦೬-೨೦೨೩ ರ ಬುಧವಾರ ಸಿದ್ದಾಪುರ ಟಿ.ಎಮ್.ಎಸ್ ಸಭಾಭವನದಲ್ಲಿ ಮಧ್ಯಾಹ್ನ ೧೨-೩೦ ಕ್ಕೆ ಶಿರಸಿ-ಸಿದ್ದಾಪುರ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಭೀಮಣ್ಣ ಟಿ. ನಾಯ್ಕ ಇವರಿಗೆ ಸಿದ್ದಾಪರ ಟಿ.ಎಮ್.ಎಸ್ ಹಾಗೂ ತಾಲೂಕಿನ ಸಹಕಾರಿಗಳ ವತಿಯಿಂದ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, … Continue reading ಜೂನ್‌ ೧೪ ರಂದು ಭೀಮಣ್ಣ ನಾಯ್ಕರಿಗೆ ಸಹಕಾರಿ ಸಂಘಗಳಿಂದ ಸನ್ಮಾನ