ಮಧ್ಯರಾತ್ರಿ ಮಾರಾಮಾರಿ ಮೂರು ಜನ ಆರೆಸ್ಟ್‌ ೫ ಜನ ಪರಾರಿ

ಸಿದ್ಧಾಪುರ ಕೊಂಡ್ಲಿ,ಹಾಳದಕಟ್ಟಾ ಭಾಗದಲ್ಲಿ ಶುಕ್ರವಾರ ಮಧ್ಯರಾತ್ರಿಯ ನಂತರ ನಡೆದ ಗಲಾಟೆಯಲ್ಲಿ ಮೂರು ಜನರಿಗೆ ಗಾಯಗಳಾಗಿದ್ದು ತೀವೃವಾಗಿ ಗಾಯಗೊಂಡ ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಸಾಗಿಸಲಾಗಿದೆ. ಗಾಯಗೊಂಡವರಲ್ಲಿ ಕೇಶವ ಗೋವಿಂದ ನಾಯ್ಕ, ವಿನಯ ಮತ್ತು ಸಂತೋಷ ನಾಗರಾಜ್‌ ನಾಯ್ಕ ಹಣಜಿಬೈಲ್ ಸೇರಿದ್ದಾರೆ.‌ ಶುಕ್ರವಾರದ ಮಧ್ಯರಾತ್ರಿಯ ವೇಳೆ ವಿವಾದಿತ ಭೂಮಿಯಲ್ಲಿ ಮಧ್ಯರಾತ್ರಿಯ ವರೆಗೆ ಮಣ್ಣು ತುಂಬಿಸುತಿದ್ದ ನಾಗರಾಜ್‌ ನಾಯ್ಕ ಕುಟುಂಬದ ಸದಸ್ಯರ ಮೇಲೆ ಏಕಾಏಕಿ ದಾಳಿಮಾಡಿದ ೮ ಜನರ ತಂಡ ಮೂರು ಜನರಿಗೆ ಗಾಯಗೊಳಿಸಿತು. ಈ ಬಗ್ಗೆ ಸ್ಥಳೀಯ ಪೊಲೀಸ್‌ … Continue reading ಮಧ್ಯರಾತ್ರಿ ಮಾರಾಮಾರಿ ಮೂರು ಜನ ಆರೆಸ್ಟ್‌ ೫ ಜನ ಪರಾರಿ