ವಧುಕ್ಷಾಮ-ಯಲ್ಲಾಪುರದಲ್ಲಿ ಯುವಕನ ಆತ್ಮಹತ್ಯೆ…
ಮದುವೆಯಾಗಲು ಕನ್ಯೆ ಸಿಗಲಿಲ್ಲ ಎಂದು ನೊಂದುಕೊಂಡ ೩೫ ವರ್ಷಗಳ ಯುವಕನೊಬ್ಬ ನೇಣು ಬಿಗಿದುಕೊಂಡು ಮೃತನಾದ ದುರ್ಘಟನೆ ಯಲ್ಲಾಪುರ ತಾಲೂಕಿನ ತೇಲಂಗಾರ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಕಿರಗಾರಿಮನೆಯ ನಾಗರಾಜ್ ಗಣಪತಿ ಗಾಂವ್ಕರ್ ಎಂದು ಗುರುತಿಸಲಾಗಿದೆ. ಮದುವೆಯಾಗುವ ಸತತ ವಿಫಲ ಪ್ರಯತ್ನ ಮಾಡಿದ ಈ ಕೃಷಿಕ ತನ್ನ ರೈತಾಪಿ ವೃತ್ತಿಗೆ ಸಿಗದ ಮಾನ್ಯತೆ (ಕನ್ಯೆ) ಹಿನ್ನೆಲೆಯಲ್ಲಿ ಗುರುವಾರ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತನ್ನ ಮನೆಯ ಸಮೀಪದ ಗುಡ್ಡದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಗ್ಗೆ ಸ್ಥಳೀಯರು ಶಂಕಿಸಿದ್ದಾರೆ. ಆರ್.ಬಿ.ಐ. ಕ್ವಿಜ್ … Continue reading ವಧುಕ್ಷಾಮ-ಯಲ್ಲಾಪುರದಲ್ಲಿ ಯುವಕನ ಆತ್ಮಹತ್ಯೆ…
Copy and paste this URL into your WordPress site to embed
Copy and paste this code into your site to embed