ವೈದ್ಯರು ಮಾತ್ರವಲ್ಲ ರಾಜಕಾರಣಿ ಕೂಡಾ ದೇವರಿಗೆ ಸಮಾನವಾಗಲು ಸಾಧ್ಯ!
ನಮ್ಮಲ್ಲಿ ಒಬ್ಬ ಸಂಸದರಿದ್ದರು. ಅವರು ಕೇಂದ್ರಮಂತ್ರಿಯಾಗುವ ಎಲ್ಲಾ ಸಾಧ್ಯತೆಗಳೂ ನಿಚ್ಛಳವಾಗಿದ್ದವು ಆದರೆ ಅವರು ಸಚಿವರಾಗಲಿಲ್ಲ. ರಾಜ್ಯದ ಸಂಸದರ ನಿಯೋಗದ ಮುಖ್ಯಸ್ಥರಾಗಿ ದೆಹಲಿ ಮಟ್ಟದಲ್ಲಿ ತಿರುಗಾಡುತಿದ್ದರು ಆದರೆ ಹಾದಿತಪ್ಪಲಿಲ್ಲ. ಕೊನೆಗೆ ಚುನಾವಣಾ ವೆಚ್ಚ ಏರಿಕೆಯಾಗಿದ್ದರಿಂದ ತನಗೆ ಚುನಾವಣೆ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಟಿಕೇಟ್ ಬಿಟ್ಟುಕೊಟ್ಟರು! ಅವರೇ ದೇವರಾಯ ನಾಯ್ಕ. ಜಮೀನ್ಧಾರರ ಕುಟುಂಬದ ಕುಡಿಯಾಗಿ ದಿ. ದಿನಕರ ದೇಸಾಯಿಯವರ ಜೊತೆಗೆ ಗೇಣಿದಾರರ ಪರವಾಗಿ ಹೋರಾಡಿದರು. ನಂತರ ನಿರಂತರ ನಾಲ್ಕುಬಾರಿ ಕೆನರಾ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಅವರ ಅಧಿಕಾರದ ಅವಧಿಯಲ್ಲಿ … Continue reading ವೈದ್ಯರು ಮಾತ್ರವಲ್ಲ ರಾಜಕಾರಣಿ ಕೂಡಾ ದೇವರಿಗೆ ಸಮಾನವಾಗಲು ಸಾಧ್ಯ!
Copy and paste this URL into your WordPress site to embed
Copy and paste this code into your site to embed