ಸಿದ್ಧಾಪುರದಲ್ಲಿ ನಡೆದ ಲಂಚಮರಳಿಸುವ ಪ್ರಹಸನಕ್ಕೆ ಸಾರ್ವಜನಿಕರ ಮೆಚ್ಚುಗೆ!

ಭೂಮಾಪನಾ ಇಲಾಖೆಯಲ್ಲಿ ವ್ಯಕ್ತಿಯೊಬ್ಬರಿಂದ ಪಡೆದಿದ್ದ ಲಂಚದ ಹಣವನ್ನು ಸಾರ್ವಜನಿಕರ ಎದುರು ಸಿಬ್ಬಂದಿಯೊಬ್ಬ ಮರಳಿಸಿದ ನಾಟಕೀಯ ಘಟನೆ ನಡೆದಿದೆ. ಈ ಘಟನೆ ನಡೆದಿದ್ದು ಸಿದ್ಧಾಪುರ ತಾಲೂಕಿನ ಆಡಳಿತ ಸೌಧದಲ್ಲಿ! ವ್ಯಕ್ತಿಯೊಬ್ಬರ ಭೂಮಿ ಮಾಪನಕ್ಕೆ ಲಂಚ ಪಡೆದಿದ್ದ ಸಿಬ್ಬಂದಿಯೊಬ್ಬ ಹಣವನ್ನೂ ನೀಡದೆ, ಕೆಲಸವನ್ನೂ ಮಾಡಿಕೊಡದೆ ಸತಾಯಿಸುತಿದ್ದ. ಈ ರೀತಿ ಸಾರ್ವಜನಿಕರನ್ನು ಹಿಂಸಿಸುವ ಕೆಲಸ ಸಿದ್ಧಾಪುರದಲ್ಲಿ ಕಳೆದ ಏಳೆಂಟು ವರ್ಷಗಳಿಂದಲೂ ನಿರಾಯಾಸವಾಗಿ ನಡೆಯುತಿತ್ತು. ಪ್ರಭಾವಿಗಳಿಗೆ, ರಾಜಕೀಯ ನಾಯಕರಿಗೆ ಕೆಲಸಮಾಡಿಕೊಡುತಿದ್ದ ಭೂಮಾಪನಾ ಇಲಾಖೆಯ ಸಿಬ್ಬಂದಿಗಳು ಅಸಹಾಯಕರು, ಅಮಾಯಕರಿಗೇ ಸತಾಯಿಸಿ ಕಾಸು ಮಾಡುತಿದ್ದರು. ಈ … Continue reading ಸಿದ್ಧಾಪುರದಲ್ಲಿ ನಡೆದ ಲಂಚಮರಳಿಸುವ ಪ್ರಹಸನಕ್ಕೆ ಸಾರ್ವಜನಿಕರ ಮೆಚ್ಚುಗೆ!