ಮಂಗೇಶ್‌ ನಾಯ್ಕರಿಗೆ ಆತ್ಮೀಯ ಬೀಳ್ಕೊಡುಗೆ ದೀಪಾ ಪಾಟೀಲ್‌ ರಿಗೆ ಅಭಿನಂದನೆ

ಸಿದ್ಧಾಪುರದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಈಗ ಸಹಾಯಕ ನಿರ್ಧೇಶಕರಾಗಿ ಪದೋನ್ನತಿ ಹೊಂದಿರುವ ಸಿದ್ಧಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಮಂಗೇಶ್‌ ಜಿ. ನಾಯ್ಕರನ್ನು ಅಡಿಕೆ ವರ್ತಕರ ಸಂಘದ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅಡಿಕೆ ವರ್ತಕರು, ಸಹಕಾರಿ ಸಂಘಗಳ ಪ್ರಮುಖರು ಸೇರಿದ್ದ ಈ ಸಭೆಯಲ್ಲಿ ಮಂಗೇಶ್‌ ನಾಯ್ಕರ ಸರಳತೆ, ಜನಪರತೆಯನ್ನು ಕೊಂಡಾಡಲಾಯಿತು. ೧೨ ವರ್ಷಗಳ ಕಾಲ ಸೇವೆ ಸಲ್ಲಿಸಿ ಸಿದ್ಧಾಪುರದ ವರ್ತಕರು,ಸಹಕಾರಿ ಸಂಘಗಳಿಗೆ ನೆರವಾದ ಬಗ್ಗೆ ಟಿ.ಎಂ.ಎಸ್.‌ ಅಧ್ಯಕ್ಷ ಆರ್.‌ ಎಂ. ಹೆಗಡೆ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಕೆ.ಜಿ. … Continue reading ಮಂಗೇಶ್‌ ನಾಯ್ಕರಿಗೆ ಆತ್ಮೀಯ ಬೀಳ್ಕೊಡುಗೆ ದೀಪಾ ಪಾಟೀಲ್‌ ರಿಗೆ ಅಭಿನಂದನೆ